ಮಾಧ್ಯಮಗೋಷ್ಠಿಗೆ ಆಹ್ವಾನ

ಆತ್ಮೀಯರೇ,,,,

ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ  ಡಿಸೆಂಬರ್  12 ರಂದು  ಶುಕ್ರವಾರ ಬೆಳಗ್ಗೆ 11.30 ಗಂಟೆಗೆ ಮಾಜಿ ಸಚಿವರಾದ ಶ್ರೀ ಎಚ್.ಆಂಜನೇಯ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಲಿದ್ದಾರೆ.

ಆದ್ದರಿಂದ ತಾವುಗಳು ಸಕಾಲಕ್ಕೆ ಆಗಮಿಸಲು ಕೋರಿದೆ.

ವಿಷಯ: ಒಳಮೀಸಲಾತಿಯನ್ನು ಕಾನೂನು ಮಾಡುವಂತೆ ಒತ್ತಾಯಿಸುವ ಕುರಿತು .

ವಂದನೆಗಳೊಂದಿಗೆ

ಹೆಚ್.ಆಂಜನೇಯ
ಮಾಜಿ ಸಚಿವರು

Leave a Reply

Your email address will not be published. Required fields are marked *

You missed

error: Content is protected !!