Latest Post

ಪ್ರೊ.ಲಿಂಗಪ್ಪನವರು ಬುದ್ಧ ಬಸವ ಅಂಬೇಡ್ಕರ್ ಸಮನ್ವಯದ ಸಾಹಿತ್ಯ ಜೋಡಣೆ ಮಾಡಿ, ಶೋಷಿತ ವರ್ಗಗಳ ಬಸವಣ್ಣನವರ ಸಮಕಾಲೀನ ಶರಣರ ದರ್ಶನ ನೀಡಿದ ಪ್ರೊ ಲಿಂಗಪ್ಪನವರು ಹುಟ್ಟಿನಿಂದಲೇ ಕಡು ಬಡತನದಲ್ಲಿ ನೊಂದು ಬೆಂದು ವ್ಯಾಸಂಗ ಬೆಳೆದವರು . ಅರೆ ಸೇನೆ ಸೈನಿಕ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಹಿಡೇರಿಸುವಂತೆ ಮಾಜಿ ಶಾಸಕ ಸೋಮಶೇಖರ್ ರೆಡ್ಡಿಯವರಿಗೆ ಮನವಿ ಸಲ್ಲಿಕೆ ಬೆರಳಿಣಿಕೆಯಷ್ಟು ಅಧಿಕಾರಿಗಳ ಮದ್ಯೆ ಜರುಗಿದ ಪೂರ್ವಭಾವಿ ಸಭೆ ವಿವಿಧ ಸಂಘಟನೆ ಪದಾಧಿಕಾರಿಗಳು ಆಕ್ರೋಶ. ಸರ್ಕಾರಿ ನಿರ್ದೇಶನದಂತೆ ಡಾ. ಬಿ ಅರ್ ಅಂಬೇಡ್ಕರ್ ಜಯಂತಿ ಹಾಗೂ ಬಾಬು ಜಗಜೀವನ್ ರಾಮ್ ಜಯಂತಿ ಅರ್ಥಪೂರ್ಣವಾಗಿ ಅಚರಿಸಲು ಸಜ್ಜು ತಹಶೀಲ್ದಾರ್ ಸೈಯದ್ ಕಲೀಂ ಉಲಾ ಒಳಮೀಸಲು ಜಾರಿಗೆ ದಿಟ್ಟ ನಡೆ:ಎಚ್.ಆಂಜನೇಯಜಾತಿಗಣತಿಗೆ ಸಚಿವ ಸಂಪುಟ ಒಪ್ಪಿಗೆ ಮಾಜಿ ಸಚಿವ ಎಚ್.ಆಂಜನೇಯ ಸಂತಸ ಜೂನ್ ತಿಂಗಳಲ್ಲಿ ಕಾಳಸಂತೆ ಮದ್ಯವರ್ತಿಗಳಿಗೆ ಆವಕಾಶ ನೀಡಬೇಡಿ ಅಪ್ಪಟ್ಟ ರೈತರಿಗೆ ಖರಿದಿ ಕೇಂದ್ರ ಪ್ರಾರಂಭವಾಗಿದೆ ಸದುಪಯೋಗ ಪಡೆದುಕೊಳ್ಳುವಂತೆ ಶಾಸಕ ಬಿ ದೇವೇಂದ್ರಪ್ಪ ಕರೆ ನೀಡಿದರು.
ಪ್ರೊ.ಲಿಂಗಪ್ಪನವರು ಬುದ್ಧ ಬಸವ ಅಂಬೇಡ್ಕರ್ ಸಮನ್ವಯದ ಸಾಹಿತ್ಯ ಜೋಡಣೆ ಮಾಡಿ, ಶೋಷಿತ ವರ್ಗಗಳ ಬಸವಣ್ಣನವರ ಸಮಕಾಲೀನ ಶರಣರ ದರ್ಶನ ನೀಡಿದ ಪ್ರೊ ಲಿಂಗಪ್ಪನವರು ಹುಟ್ಟಿನಿಂದಲೇ ಕಡು ಬಡತನದಲ್ಲಿ ನೊಂದು ಬೆಂದು ವ್ಯಾಸಂಗ ಬೆಳೆದವರು . ಅರೆ ಸೇನೆ ಸೈನಿಕ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಹಿಡೇರಿಸುವಂತೆ ಮಾಜಿ ಶಾಸಕ ಸೋಮಶೇಖರ್ ರೆಡ್ಡಿಯವರಿಗೆ ಮನವಿ ಸಲ್ಲಿಕೆ ಬೆರಳಿಣಿಕೆಯಷ್ಟು ಅಧಿಕಾರಿಗಳ ಮದ್ಯೆ ಜರುಗಿದ ಪೂರ್ವಭಾವಿ ಸಭೆ ವಿವಿಧ ಸಂಘಟನೆ ಪದಾಧಿಕಾರಿಗಳು ಆಕ್ರೋಶ. ಸರ್ಕಾರಿ ನಿರ್ದೇಶನದಂತೆ ಡಾ. ಬಿ ಅರ್ ಅಂಬೇಡ್ಕರ್ ಜಯಂತಿ ಹಾಗೂ ಬಾಬು ಜಗಜೀವನ್ ರಾಮ್ ಜಯಂತಿ ಅರ್ಥಪೂರ್ಣವಾಗಿ ಅಚರಿಸಲು ಸಜ್ಜು ತಹಶೀಲ್ದಾರ್ ಸೈಯದ್ ಕಲೀಂ ಉಲಾ ಒಳಮೀಸಲು ಜಾರಿಗೆ ದಿಟ್ಟ ನಡೆ:ಎಚ್.ಆಂಜನೇಯಜಾತಿಗಣತಿಗೆ ಸಚಿವ ಸಂಪುಟ ಒಪ್ಪಿಗೆ ಮಾಜಿ ಸಚಿವ ಎಚ್.ಆಂಜನೇಯ ಸಂತಸ ಜೂನ್ ತಿಂಗಳಲ್ಲಿ ಕಾಳಸಂತೆ ಮದ್ಯವರ್ತಿಗಳಿಗೆ ಆವಕಾಶ ನೀಡಬೇಡಿ ಅಪ್ಪಟ್ಟ ರೈತರಿಗೆ ಖರಿದಿ ಕೇಂದ್ರ ಪ್ರಾರಂಭವಾಗಿದೆ ಸದುಪಯೋಗ ಪಡೆದುಕೊಳ್ಳುವಂತೆ ಶಾಸಕ ಬಿ ದೇವೇಂದ್ರಪ್ಪ ಕರೆ ನೀಡಿದರು.

ಪ್ರೊ.ಲಿಂಗಪ್ಪನವರು ಬುದ್ಧ ಬಸವ ಅಂಬೇಡ್ಕರ್ ಸಮನ್ವಯದ ಸಾಹಿತ್ಯ ಜೋಡಣೆ ಮಾಡಿ, ಶೋಷಿತ ವರ್ಗಗಳ ಬಸವಣ್ಣನವರ ಸಮಕಾಲೀನ ಶರಣರ ದರ್ಶನ ನೀಡಿದ ಪ್ರೊ ಲಿಂಗಪ್ಪನವರು ಹುಟ್ಟಿನಿಂದಲೇ ಕಡು ಬಡತನದಲ್ಲಿ ನೊಂದು ಬೆಂದು ವ್ಯಾಸಂಗ ಬೆಳೆದವರು .

ಪ್ರೊ.ಹೆಚ್.ಲಿಂಗಪ್ಪ ಮೂಲತಃ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯಲ್ಲಿ ಅರ್ಥಶಾಸ್ತ್ರ ವಿಷಯವನ್ನು ವ್ಯಾಸಂಗ ಮಾಡಿದವರು. ಹುಟ್ಟಿನಿಂದಲೇ ಕಡು ಬಡತನದಲ್ಲಿ ನೊಂದು ಬೆಂದು ವ್ಯಾಸಂಗ ಮಾಡಿದವರು. ಸರ್ಕಾರಿ ಅರ್ಥಶಾಸ್ತ್ರ ಉಪನ್ಯಾಸಕ ಹುದ್ದೆಗೆ ನೇಮಕ ಆಗಿ, ವಿವಿಧ ಸ್ಥಳಗಳಲ್ಲಿ ಸೇವೆಯನ್ನು ನಿರ್ವಂಚನೆಯಿಂದ ನೀಡಿದ ಲಿಂಗಪ್ಪ ಅನೇಕ…

ಅರೆ ಸೇನೆ ಸೈನಿಕ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಹಿಡೇರಿಸುವಂತೆ ಮಾಜಿ ಶಾಸಕ ಸೋಮಶೇಖರ್ ರೆಡ್ಡಿಯವರಿಗೆ ಮನವಿ ಸಲ್ಲಿಕೆ

ಸುದ್ದಿ:- ಬಳ್ಳಾರಿ ಬಳ್ಳಾರಿ ಕಲ್ಯಾಣ ಕರ್ನಾಟಕ ಮಾಜಿ ಅರೆ ಸೇನೆ ಸಂಘದ ವತಿಯಿಂದ ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮತ್ತು ಬಳ್ಳಾರಿಯ ಎಂಎಲ್ಸಿ ಯರಿಗೆ ಹಾಗೂ ಬಳ್ಳಾರಿ ನಗರದ ಮಾಜಿ ಶಾಸಕರಾದ ಸೋಮಶೇಖರ್ ರೆಡ್ಡಿ ಸರ್ ಅವರಿಗೆ ಮನವಿ ಪತ್ರವನ್ನು ನೀಡಿ ವಿವಿಧ…

ಬೆರಳಿಣಿಕೆಯಷ್ಟು ಅಧಿಕಾರಿಗಳ ಮದ್ಯೆ ಜರುಗಿದ ಪೂರ್ವಭಾವಿ ಸಭೆ ವಿವಿಧ ಸಂಘಟನೆ ಪದಾಧಿಕಾರಿಗಳು ಆಕ್ರೋಶ. ಸರ್ಕಾರಿ ನಿರ್ದೇಶನದಂತೆ ಡಾ. ಬಿ ಅರ್ ಅಂಬೇಡ್ಕರ್ ಜಯಂತಿ ಹಾಗೂ ಬಾಬು ಜಗಜೀವನ್ ರಾಮ್ ಜಯಂತಿ ಅರ್ಥಪೂರ್ಣವಾಗಿ ಅಚರಿಸಲು ಸಜ್ಜು ತಹಶೀಲ್ದಾರ್ ಸೈಯದ್ ಕಲೀಂ ಉಲಾ

ಸರ್ಕಾರಿ ನಿರ್ದೇಶನದಂತೆ ಡಾ. ಬಿ ಅರ್ ಅಂಬೇಡ್ಕರ್ ಜಯಂತಿ ಹಾಗೂ ಬಾಬು ಜಗಜೀವನ್ ರಾಮ್ ಜಯಂತಿ ಅರ್ಥಪೂರ್ಣವಾಗಿ ಅಚರಿಸಲು ಸಜ್ಜು ತಹಶೀಲ್ದಾರ್ ಸೈಯದ್ ಕಲೀಂ ಉಲಾ ಜಗಳೂರು ಸುದ್ದಿ :- ಜಗಳೂರು ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ಬುಧವಾರ ಸಂವಿಧಾನ ಶಿಲ್ಪಿ ಡಾ.ಬಿ…

ಒಳಮೀಸಲು ಜಾರಿಗೆ ದಿಟ್ಟ ನಡೆ:ಎಚ್.ಆಂಜನೇಯಜಾತಿಗಣತಿಗೆ ಸಚಿವ ಸಂಪುಟ ಒಪ್ಪಿಗೆ ಮಾಜಿ ಸಚಿವ ಎಚ್.ಆಂಜನೇಯ ಸಂತಸ ಜೂನ್ ತಿಂಗಳಲ್ಲಿ

ಒಳಮೀಸಲು ಜಾರಿಗೆ ದಿಟ್ಟ ನಡೆ:ಎಚ್.ಆಂಜನೇಯ ಜಾತಿಗಣತಿಗೆ ಸಚಿವ ಸಂಪುಟ ಒಪ್ಪಿಗೆ ಮಾಜಿ ಸಚಿವ ಎಚ್.ಆಂಜನೇಯ ಸಂತಸ ಜೂನ್ ತಿಂಗಳಲ್ಲಿ ಜಾರಿ ಯುಗಾದಿ ಆಚರಣೆ ಚಿತ್ರದುರ್ಗ: ಮಾ.27 ಒಳಮೀಸಲಾತಿಗಾಗಿ ಮೂರು ದಶಕಗಳ ಹೋರಾಟ ನಡೆಸಿದ್ದ ಮಾದಿಗ ಸಮುದಾಯಕ್ಕೆ ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯ…

ಕಾಳಸಂತೆ ಮದ್ಯವರ್ತಿಗಳಿಗೆ ಆವಕಾಶ ನೀಡಬೇಡಿ ಅಪ್ಪಟ್ಟ ರೈತರಿಗೆ ಖರಿದಿ ಕೇಂದ್ರ ಪ್ರಾರಂಭವಾಗಿದೆ ಸದುಪಯೋಗ ಪಡೆದುಕೊಳ್ಳುವಂತೆ ಶಾಸಕ ಬಿ ದೇವೇಂದ್ರಪ್ಪ ಕರೆ ನೀಡಿದರು.

ಕಾಳಸಂತೆ ಮದ್ಯವರ್ತಿಗಳಿಗೆ ಆವಕಾಶ ನೀಡಬೇಡಿ ಅಪ್ಪಟ್ಟ ರೈತರಿಗೆ ಖರಿದಿ ಕೇಂದ್ರ ಪ್ರಾರಂಭವಾಗಿದೆ ಸದುಪಯೋಗ ಪಡೆದುಕೊಳ್ಳುವಂತೆ ಶಾಸಕ ಬಿ ದೇವೇಂದ್ರಪ್ಪ ಕರೆ ನೀಡಿದರು.ಸುದ್ದಿ ಜಗಳೂರುಜಗಳೂರು ಪಟ್ಟಣದ ಹೊರ ವಲಯದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ರಾಗಿ ಖರಿದಿ ಕೇಂದ್ರ ಉದ್ಗಾಟನೆ ಮಾಡಿ ರೈತರನ್ನು…

ಬಿಜೆಪಿ ಪಕ್ಷದ ವತಿಯಿಂದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಿ ಪ್ರತಿಕೃತಿ ದಹಿಸಿ ಪ್ರತಿಭಟನೆ ಮಾಜಿ ಶಾಸಕರುಗಳು‌ ಆಕ್ರೋಶ .

ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪ್ರತಿಕೃತಿ ದಹಿಸಿ ಬಿಜೆಪಿ ಪ್ರತಿಭಟನೆ. ಜಗಳೂರು ಮಾ.25:ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಬಿಜೆಪಿ ಪಕ್ಷದ ವತಿಯಿಂದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಂವಿಧಾನವಿರೋಧಿ ಹೇಳಿಕೆ ಖಂಡಿಸಿ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಯಿತು. ಮಾಜಿ ಶಾಸಕ ಎಸ್ ವಿ.ರಾಮಚಂದ್ರ…

ತಂತ್ರಜ್ಘಾನ ಯುಗದಲ್ಲೂ ಸಾಹಿತ್ಯದ ಒಲವು ಸ್ವಾಸ್ಥ್ಯ ಸಮಾಜವನ್ನ ನಿರ್ಮಾಣ ಮಾಡಲು ಅತ್ಯಂತ ಸಹಕಾರಿ. ಬಯಲು ನಾಡಿನಲ್ಲಿ‌ ಉತ್ಸಾಹಿ ಯುವ ಕವಿಗಳು ಸಾಹಿತ್ಯದ ಮೂಲಕ ಉತ್ತಮ ಅಭಿರುಚಿ ಬೆಳೆಸಿಕೊಳ್ಳಿ‌ ಸಿರಿಸಂಪಿಗೆ ಕೃತಿ ಹಾಗೂ ದ್ವನಿ ಸುರುಳಿ ಬಿಡಗಡೆ ಸಮಾರಂಭದಲ್ಲಿ ಶಾಸಕ ಬಿ ದೇವೇಂದ್ರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿ ಜಗಳೂರುಶುಕ್ರದೆಸೆ ನ್ಯೂಸ್ ಮೀಡಿಯಾ ಹಾಗೂ ಜನಶಕ್ತಿ ಸಾಂಸ್ಕೃತಿಕ ವೇದಿಕೆ ( ರಿ) ಮತ್ತು ಬಯಲು ಸಿರಿ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆ ಸಂಯುಕ್ತಾಶ್ರದಲ್ಲಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ರಾಜ್ಯಮಟ್ಟದ ಕವಿಗಳಿಂದ ಮಹಿಳಾ ಸಾಧಕರ…

ಜಗಳೂರು ಪಟ್ಟಣದಲ್ಲಿ ಇದೆ ಮಾರ್ಚ 23 ರಂದು‌‌ ಚಿಕ್ಕ ಅರೆಕೆರೆ ಬಸವರಾಜ್ ರಚಿಸಿರುವ ಸಿರಿ ಸಂಪಿಗೆ ಕೃತಿ ಬಿಡುಗಡೆ ಮತ್ತು ದ್ವನಿ ಸುರುಳಿ ವಿವಿಧ ಕಾರ್ಯಕ್ರಮವನ್ನ ಕ್ಷೇತ್ರದ ಶಾಸಕ ಬಿ ದೇವೇಂದ್ರಪ್ಪರವರು ಉದ್ಗಾಟನೆ ಮಾಡಿಲಿದ್ದಾರೆ ಎಂದು ವಕೀಲರಾದ ಆರ್ ಒಬಳೇಶ್ ತಿಳಿಸಿದರು

ಜಗಳೂರು ಪಟ್ಟಣದಲ್ಲಿ ಇದೆ ಮಾರ್ಚ 23 ರಂದು‌‌ ಚಿಕ್ಕ ಅರೆಕೆರೆ ಬಸವರಾಜ್ ರಚಿಸಿರುವ ಸಿರಿ ಸಂಪಿಗೆ ಕೃತಿ ಬಿಡುಗಡೆ ಮತ್ತು ದ್ವನಿ ಸುರುಳಿ ವಿವಿಧ ಕಾರ್ಯಕ್ರಮವನ್ನ ಕ್ಷೇತ್ರದ ಶಾಸಕ ಬಿ ದೇವೇಂದ್ರಪ್ಪರವರು ಉದ್ಗಾಟನೆ ಮಾಡಿಲಿದ್ದಾರೆ ಎಂದು ವಕೀಲರಾದ ಆರ್ ಒಬಳೇಶ್ ತಿಳಿಸಿದರು…

ದಿನಾಂಕ 20-03-2025 ಗುರುವಾರ ಮಧ್ಯಾಹ್ನ 12.00 ಗಂಟೆಗೆ ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿದೆ ಮಾಜಿ ಸಚಿವ ಎಚ್ ಆಂಜನೇಯ ಉದ್ದೇಶಿಸಿ ಮಾತನಾಡಲಿದ್ದಾರೆ.

ಚಿತ್ರದುರ್ಗ ನ್ಯೂಸ್ ಪತ್ರಿಕಾಗೋಷ್ಠಿಗೆ ಆಹ್ವಾನ ಆತ್ಮೀಯರೇ,,, ದಿನಾಂಕ 20-03-2025 ಗುರುವಾರ ಮಧ್ಯಾಹ್ನ 12.00 ಗಂಟೆಗೆ ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ‌ ಉಪಾಧ್ಯಕ್ಷರು,‌ಮಾಜಿ ಸಚಿವರಾದ ಎಚ್.ಆಂಜನೇಯ ಮಾತನಾಡಲಿದ್ದಾರೆ. ಆದ್ದರಿಂದ ತಾವುಗಳು ಸಕಾಲಕ್ಕೆ ಆಗಮಿಸಿ ಸಹಕರಿಸಬೇಕೆಂದು ಕೋರಲಾಗಿದೆ.

ವಕೀಲರಾದ ರಾಕೇಶ್ ಡಿ ಸಿ ಎಂ .ಹಾಗೂ ಸ್ನೇಹಿತರ ಬಳಗದಿಂದ ಜಿಲ್ಲಾ ಸಂಸದರಾದ ಡಾ.ಪ್ರಭಾಮಲ್ಲಿಕಾರ್ಜನರವರ ಜನ್ಮದಿನದ ಅಂಗವಾಗಿ ಅವರ ಗೃಹ‌ ಕಛೇರಿಯಲ್ಲಿ ಸಸಿ ನೀಡುವ ಮೂಲಕ ಸಂಸದರಿಗೆ ಶುಭಾ ಕೋರಿಕೆ ಸಲ್ಲಿಸಿದ್ದಾರೆ.

ದಾವಣಗೆರೆ ಸುದ್ದಿ ಕರ್ನಾಟಕ ರಾಜ್ಯದ ಜನಪ್ರಿಯ,ಸಂಸದರು,ಬಡವರ, ಶ್ರಮಿಕರ ರೈತರ ಬಗ್ಗೆ ಕಾಳಜಿ ಹೊಂದಿರುವ ಚಿಂತಕರು, ಜೀವನದುದ್ದಕ್ಕೂ ಸಾಮಾಜಿಕವಾಗಿ- ಶೈಕ್ಷಣಿಕವಾಗಿ ಜನರ ಸೇವೆ ಮಾಡಿದಂತಹ ಶಾಮನೂರು ಕುಟುಂಬದ ಧೀಮಂತ ಮಾತೃ ಹೃದಯಿ ರಾಜಕಾರಣಿ ನಮ್ಮ ಸಂಸದರಾದ ಪ್ರಭಾಮಲ್ಲಿಕಾರ್ಜನ್ ರವರು #ಯಾರಿಗೇ ಸಂಕಷ್ಟ ಒದಗಿದರೂ…

You missed

error: Content is protected !!