Latest Post

ಕಸ ಗುಡಿಸಿದ ಕೈಗೆ ಮಂತ್ರಿ ಪದವಿ ಡಿಕೆಶಿ ಸರ್ಕಾರಕ್ಕೆ ಬಸವಂತಪ್ಪ ಕಳಸ ಅಸ್ಪೃಶ್ಯ ವ್ಯಕ್ತಿಗೆ ಧಾರ್ಮಿಕ ಹೊಣೆಗಾರಿಕೆ ಸಾರಥ್ಯ ಕಾಂಗ್ರೆಸ್ಸಿನ ಸಾಮಾಜಿಕ ನ್ಯಾಯಕ್ಕೆ ಕಿರೀಟ.ಪೌರಕಾರ್ಮಿಕನ ಪುತ್ರನಿಗೆ ಒಲಿದ ಸಚಿವ ಸ್ಥಾನವಿಧಾನಸೌಧ ನಮ್ಮಪ್ಪನದ್ದಲ್ಲ, ಜನರ ಆಸ್ತಿ ಮೌಡ್ಯ ಕಂದಚಾರ ಪೂಜೆ ಪುನಸ್ಕಾರದಿಂದ ಮುಕ್ತವಾಗಬೇಕು. ಮನೆಗಳಲ್ಲಿ ಗೋಡೆಗಳಿಗಷ್ಟೇ ಮಹನೀಯರ ಭಾವಚಿತ್ರ ಸೀಮಿತವಾಗದೆ ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಬಹುಮುಖ್ಯ. ಎಂದು ಪ್ರಾಂಶುಪಾಲ ನಾಗಲಿಂಗಪ್ಪ ತಿಳಿಸಿದ್ದಾರೆ. ಜಗಳೂರು ಪಟ್ಟಣದಲ್ಲಿ ಸಂಗೀತ ರಸ ಕರೋಕೆ ಗಾಯನ ಸ್ವರ್ಧಾ ಕಾರ್ಯಕ್ರಮ ಖ್ಯಾತ ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ ಆಗಮನ ಆಯೋಜಕ ಪೂಜಾರ್ ಸಿದ್ದಪ್ಪ ಜಗಳೂರು ಸಂಪೂರ್ಣ ಬರ ಆವರಿಸಿದೆ ಜಗಳೂರು | ದರೋಡೆ ಪ್ರಕರಣ; ಇಬ್ಬರು ಕಳ್ಳರ ಬಂಧನ ಸರಗಳ್ಳ ಡಕಾಯಿತರ ಬಂಧನ ಮಾಡಿ ಎಡೆಮುರಿ ಕಟ್ಟಿದ ಪೊಲೀಸರು ಡಕಾಯಿತರು ಇದೀಗ ಜೈಲು ಅತಿಥಿ

ಕಸ ಗುಡಿಸಿದ ಕೈಗೆ ಮಂತ್ರಿ ಪದವಿ ಡಿಕೆಶಿ ಸರ್ಕಾರಕ್ಕೆ ಬಸವಂತಪ್ಪ ಕಳಸ ಅಸ್ಪೃಶ್ಯ ವ್ಯಕ್ತಿಗೆ ಧಾರ್ಮಿಕ ಹೊಣೆಗಾರಿಕೆ ಸಾರಥ್ಯ ಕಾಂಗ್ರೆಸ್ಸಿನ ಸಾಮಾಜಿಕ ನ್ಯಾಯಕ್ಕೆ ಕಿರೀಟ.ಪೌರಕಾರ್ಮಿಕನ ಪುತ್ರನಿಗೆ ಒಲಿದ ಸಚಿವ ಸ್ಥಾನವಿಧಾನಸೌಧ ನಮ್ಮಪ್ಪನದ್ದಲ್ಲ, ಜನರ ಆಸ್ತಿ

By shukradeshe newseditor m.rajappa vyasgondanahalliKannada | online news portal |Kannada news online August 17_8_2026 ಕಸ ಗುಡಿಸಿದ ಕೈಗೆ ಮಂತ್ರಿ ಪದವಿ ಡಿಕೆಶಿ ಸರ್ಕಾರಕ್ಕೆ ಬಸವಂತಪ್ಪ ಕಳಸ ಅಸ್ಪೃಶ್ಯ ವ್ಯಕ್ತಿಗೆ ಧಾರ್ಮಿಕ ಹೊಣೆಗಾರಿಕೆ ಸಾರಥ್ಯ ಕಾಂಗ್ರೆಸ್ಸಿನ ಸಾಮಾಜಿಕ…

ಮೌಡ್ಯ ಕಂದಚಾರ ಪೂಜೆ ಪುನಸ್ಕಾರದಿಂದ ಮುಕ್ತವಾಗಬೇಕು. ಮನೆಗಳಲ್ಲಿ ಗೋಡೆಗಳಿಗಷ್ಟೇ ಮಹನೀಯರ ಭಾವಚಿತ್ರ ಸೀಮಿತವಾಗದೆ ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಬಹುಮುಖ್ಯ. ಎಂದು ಪ್ರಾಂಶುಪಾಲ ನಾಗಲಿಂಗಪ್ಪ ತಿಳಿಸಿದ್ದಾರೆ.

ಪ್ರಸ್ತುತ ದಿನಗಳಲ್ಲಿ ಕೆಲ ಸಂಘಟಕರು ಅಂಬೇಡ್ಕರ್ ಅಭಿಮಾನಿ ಎಂದು ಹೇಳುವಂತವರೆ ಮೌಡ್ಯ ಪೂಜೆಗಳನ್ನ ಮಾಡಿ ಬಹ್ಮಾಂಡವನ್ನ ಸೃಷ್ಟಿಸಿ ಮಹಾಪಂಡಿತನಂತೆ ಬಡವರ ಬಳಿ ಹಣ ಪೀಕುವ ವ್ಯಕ್ತಿ‌ಯ ಬಣ್ಣದ ಆಟಗಳಿಗೆ ಬೇಕಿದೆ “ಬುದ್ಧ, ಬಸವಣ್ಣ, ಅಂಬೇಡ್ಕರ್ ವಿಚಾರಗಳು ಪ್ರತಿಯೊಬ್ಬರ ಮನೆಗಳ ಗೋಡೆಗಳಿಗಷ್ಟೇ ಅಲ್ಲದೆ…

ಜಗಳೂರು ಪಟ್ಟಣದಲ್ಲಿ ಸಂಗೀತ ರಸ ಕರೋಕೆ ಗಾಯನ ಸ್ವರ್ಧಾ ಕಾರ್ಯಕ್ರಮ ಖ್ಯಾತ ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ ಆಗಮನ ಆಯೋಜಕ ಪೂಜಾರ್ ಸಿದ್ದಪ್ಪ

By shukradeshe newseditor m.rajappa vyasgondanahalliKannada | online news portal |Kannada news online august 15 _8_2026 ಜಗಳೂರು ಪಟ್ಟಣದಲ್ಲಿ ಸಂಗೀತ‌ ರಸ ಕರೋಕೆ ಗಾಯನ ಸ್ವರ್ಧಾ ಕಾರ್ಯಕ್ರಮ ಆಯೋಜನೆ ಹಾಸ್ಯ ಖ್ಯಾತ ಕಲಾವಿದ ಟೆನ್ನಿಸ್ ಕೃಷ್ಣ ಆಗಮನ…

ಜಗಳೂರು ಸಂಪೂರ್ಣ ಬರ ಆವರಿಸಿದೆ

ಸಂಪೂರ್ಣ ಕ್ಷಿಣಿಸಿದ ಮಳೆ ಬಾಡುತ್ತಿದೆ ಬೆಳೆ ಬರ ಪರಿಸ್ಥಿತಿಯಲ್ಲಿ ಮಳೆಯಿಲ್ಲದೆ ರೈತರು ಕಂಗಾಲು Shukradeshe news Kannada NewsBy m rajappa vyasagondanahalli Shukradeshe news Kannada NewsDavanagere Last updated: July 17, 2026 mob no 9902997378 ಕರ್ನಾಟಕದಲ್ಲಿ…

ಜಗಳೂರು | ದರೋಡೆ ಪ್ರಕರಣ; ಇಬ್ಬರು ಕಳ್ಳರ ಬಂಧನ ಸರಗಳ್ಳ ಡಕಾಯಿತರ ಬಂಧನ ಮಾಡಿ ಎಡೆಮುರಿ ಕಟ್ಟಿದ ಪೊಲೀಸರು ಡಕಾಯಿತರು ಇದೀಗ ಜೈಲು ಅತಿಥಿ

By shukradeshe newseditor m.rajappa vyasgondanahalliKannada | online news portal |Kannada news online august 13 _8_2026 ಜಗಳೂರು ಪೊಲೀಸರ ಕಾರ್ಯಚರಣೆ, ಇಬ್ಬರು ಅಂತರ್ ರಾಜ್ಯ ಸರಗಳ್ಳರ ಬಂಧನ, ಸ್ವತ್ತು ವಶ

ಬಯಲು ಸೀಮೆಯ ಜೀವವೈವಿಧ್ಯ‌,ಹಾಗೂ ವಿಶೇಷ ನಾಲ್ಕು ಕೊಂಬಿನ ಕೊಂಡು ಕುರಿಯನ್ನು ಹೊಂದಿರುವ ನಾಡು ಜಗಳೂರು ಆಗಿದ್ದು ಈ ನೆಲದಲ್ಲಿ ಸಮ್ರಾಟ ಅಶೋಕ ಹಾಗೂ ಜಗಜ್ಯೋತಿ ಬಸವೇಶ್ವರರು ನಡೆದಾಡಿದದ್ದು, ತನ್ನದೆ ವೈಭವದ ಐತಿಹಾಸಿಕ ಸೊಬಗನ್ನು ಹೊಂದಿದೆ ಎಂದು ಜಗಳೂರು ಗಣಪತಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ರವಿಕುಮಾರ್ ಹೇಳಿದರು.

ಜಗಳೂರು:- ಬಯಲು ಸೀಮೆಯ ಜೀವವೈವಿಧ್ಯ‌,ಹಾಗೂ ವಿಶೇಷ ನಾಲ್ಕು ಕೊಂಬಿನ ಕೊಂಡು ಕುರಿಯನ್ನು ಹೊಂದಿರುವ ನಾಡು ಜಗಳೂರು ಆಗಿದ್ದು ಈ ನೆಲದಲ್ಲಿ ಸಮ್ರಾಟ ಅಶೋಕ ಹಾಗೂ ಜಗಜ್ಯೋತಿ ಬಸವೇಶ್ವರರು ನಡೆದಾಡಿದದ್ದು, ತನ್ನದೆ ವೈಭವದ ಐತಿಹಾಸಿಕ ಸೊಬಗನ್ನು ಹೊಂದಿದೆ ಎಂದು ಜಗಳೂರು ಗಣಪತಿ ವಿದ್ಯಾಸಂಸ್ಥೆ…

ಐತಿಹಾಸಿಕ ಶ್ರೀ ಕೊಣಚಗಲ್‌ ರಂಗನಾಥಸ್ವಾಮಿ ದೇವಾಸ್ಥನಕ್ಕೆ ಕಾಂಗ್ರೆಸ್ ಪಕ್ಷದ ರಾಜ್ಯ ಎಸ್ ಟಿ ಘಟಕದ ಪ್ರಧಾನ ಕಾರ್ಯಧರ್ಶಿ ಎಂ.ಡಿ ಕೀರ್ತಿಕುಮಾರ್ ಬೇಟಿ

ಐತಿಹಾಸಿಕ ಶ್ರೀ ಕೊಣಚಗಲ್‌ ರಂಗನಾಥಸ್ವಾಮಿ ದೇವಾಸ್ಥನಕ್ಕೆ ಕಾಂಗ್ರೆಸ್ ಪಕ್ಷದ ರಾಜ್ಯ ಎಸ್ ಟಿ ಘಟಕದ ಪ್ರಧಾನ ಕಾರ್ಯಧರ್ಶಿ ಎಂ.ಡಿ ಕೀರ್ತಿಕುಮಾರ್ ಬೇಟಿ By shukradeshe newseditor m.rajappa vyasgondanahalliKannada | online news portal |Kannada news online August 9_8_2026…

ಸ್ವಾಭಿಮಾನ ಸ್ವಾತಂತ್ರಕ್ಕಾಗಿ ತನ್ನ ಮಕ್ಕಳನ್ನೇ ಅಡವಿಟ್ಟು ಹೋರಾಡಿದ ಟಿಪ್ಪು ಸುಲ್ತಾನ್ ಅವರನ್ನ ಒಂದು ಧರ್ಮಕ್ಕೆ ಸೀಮಿತ ಮಾಡಿ ಇತಿಹಾಸವನ್ನ ತಿರುಚಿದ ಕೋಮುವಾದಿಗಳ ಕುತಂತ್ರಕ್ಕೆ ಬಲಿಯಾಗಬೇಡಿ ಮಾನವ ಬಂಧುತ್ವ ವೇದಿಕೆ ರಾಜ್ಯ ಮುಖಂಡ ಕೆ.ಪಿ ಪಾಲಯ್ಯ.

By shukradeshe newseditor m.rajappa vyasgondanahalliKannada | online news portal |Kannada news online august 8_8_2026 ದೇಶದಲ್ಲಿ ಕೋಮು ಗಲಬೆ ಷಡ್ಯಂತ್ರ‌ ಮಾಡುವ ನಕಲಿ ಅಂಬೇಡ್ಕರ್ ವಾದಿಗಳಿಂದ ದೇಶಕ್ಕೆ ಆಪತ್ತು . ಜಗಳೂರು : ಭಾರತ ದೇಶದಲ್ಲಿ‌ ಸರ್ವರು…

ಅರಿವಿನ ಹೊನಲು ಸಂಸ್ಥೆ ಮತ್ತು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿದಿನಾಂಕ ರಂದು ಕಾನೂನು ಅರಿವು ಕಾರ್ಯಕ್ರಮ

ಅರಿವಿನ ಹೊನಲು ಸಂಸ್ಥೆ ( ರಿ ) ಮತ್ತು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿದಿನಾಂಕ 07-08-2026 ರಂದುಕಾನೂನು ಅರಿವು ಕಾರ್ಯಕ್ರಮ ( ಪೋಕ್ಸೋ) ಬಗ್ಗೆ ಮಾಹಿತಿ ತಿಳಿಸಲಾಯಿತು ಪ್ರಸ್ತುತ ದಿನಗಳಲ್ಲಿ ಮಹಿಳೆಯರಿಗೆ ಸಂಬಂಧಿಸಿದಂತೆ ಲೈಂಗಿಕ ಕಿರುಕುಳ…

ಐಟಿಐ ಕಾಲೇಜಿನಲ್ಲಿ ಗೊಂದಲ ನಿವಾರಣೆ ಪ್ರಾಂಶುಪಾಲ ವೀರೆಂದ್ರಮೂರ್ತಿಗೆ ಚಳಿ ಬಿಡಿಸಿದ ಶಾಸಕರು ವಿದ್ಯಾರ್ಥಿಗಳಿಗೆ ಅನ್ಯಾಯವಾದರೆ ನಾನು ಸಹಿಸುವುದಿಲ್ಲ ಆತ್ಮಸಾಕ್ಷಿಯಾಗಿ ಸರ್ಕಾರಿ ಸೇವೆ ಮಾಡಿ ಇಲ್ಲ ಜಾಗ ಖಾಲಿ ಮಾಡಿ ಖಡಕ್ಕಾಗಿ ಎಚ್ಚರಿಕೆ ನೀಡಿದ್ದಾರೆ.

By shukradeshe newseditor m.rajappa vyasgondanahalliKannada | online news portal |Kannada news online august 7_8_2026 ಐಟಿಐ ಕಾಲೇಜಿನಲ್ಲಿ ಗೊಂದಲ ನಿವಾರಣೆ ಪ್ರಾಂಶುಪಾಲ ವೀರೆಂದ್ರಮೂರ್ತಿಗೆ ಚಳಿ ಬಿಡಿಸಿದ ಶಾಸಕರು ವಿದ್ಯಾರ್ಥಿಗಳಿಗೆ ಅನ್ಯಾಯವಾದರೆ ನಾನು ಸಹಿಸುವುದಿಲ್ಲ ಆತ್ಮಸಾಕ್ಷಿಯಾಗಿ ಸರ್ಕಾರಿ ಸೇವೆ…

You missed

error: Content is protected !!