Latest Post

ಬಯಲು ಸೀಮೆಯ ಜೀವವೈವಿಧ್ಯ‌,ಹಾಗೂ ವಿಶೇಷ ನಾಲ್ಕು ಕೊಂಬಿನ ಕೊಂಡು ಕುರಿಯನ್ನು ಹೊಂದಿರುವ ನಾಡು ಜಗಳೂರು ಆಗಿದ್ದು ಈ ನೆಲದಲ್ಲಿ ಸಮ್ರಾಟ ಅಶೋಕ ಹಾಗೂ ಜಗಜ್ಯೋತಿ ಬಸವೇಶ್ವರರು ನಡೆದಾಡಿದದ್ದು, ತನ್ನದೆ ವೈಭವದ ಐತಿಹಾಸಿಕ ಸೊಬಗನ್ನು ಹೊಂದಿದೆ ಎಂದು ಜಗಳೂರು ಗಣಪತಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ರವಿಕುಮಾರ್ ಹೇಳಿದರು. ಐತಿಹಾಸಿಕ ಶ್ರೀ ಕೊಣಚಗಲ್‌ ರಂಗನಾಥಸ್ವಾಮಿ ದೇವಾಸ್ಥನಕ್ಕೆ ಕಾಂಗ್ರೆಸ್ ಪಕ್ಷದ ರಾಜ್ಯ ಎಸ್ ಟಿ ಘಟಕದ ಪ್ರಧಾನ ಕಾರ್ಯಧರ್ಶಿ ಎಂ.ಡಿ ಕೀರ್ತಿಕುಮಾರ್ ಬೇಟಿ ಸ್ವಾಭಿಮಾನ ಸ್ವಾತಂತ್ರಕ್ಕಾಗಿ ತನ್ನ ಮಕ್ಕಳನ್ನೇ ಅಡವಿಟ್ಟು ಹೋರಾಡಿದ ಟಿಪ್ಪು ಸುಲ್ತಾನ್ ಅವರನ್ನ ಒಂದು ಧರ್ಮಕ್ಕೆ ಸೀಮಿತ ಮಾಡಿ ಇತಿಹಾಸವನ್ನ ತಿರುಚಿದ ಕೋಮುವಾದಿಗಳ ಕುತಂತ್ರಕ್ಕೆ ಬಲಿಯಾಗಬೇಡಿ ಮಾನವ ಬಂಧುತ್ವ ವೇದಿಕೆ ರಾಜ್ಯ ಮುಖಂಡ ಕೆ.ಪಿ ಪಾಲಯ್ಯ. ಅರಿವಿನ ಹೊನಲು ಸಂಸ್ಥೆ ಮತ್ತು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿದಿನಾಂಕ ರಂದು ಕಾನೂನು ಅರಿವು ಕಾರ್ಯಕ್ರಮ ಐಟಿಐ ಕಾಲೇಜಿನಲ್ಲಿ ಗೊಂದಲ ನಿವಾರಣೆ ಪ್ರಾಂಶುಪಾಲ ವೀರೆಂದ್ರಮೂರ್ತಿಗೆ ಚಳಿ ಬಿಡಿಸಿದ ಶಾಸಕರು ವಿದ್ಯಾರ್ಥಿಗಳಿಗೆ ಅನ್ಯಾಯವಾದರೆ ನಾನು ಸಹಿಸುವುದಿಲ್ಲ ಆತ್ಮಸಾಕ್ಷಿಯಾಗಿ ಸರ್ಕಾರಿ ಸೇವೆ ಮಾಡಿ ಇಲ್ಲ ಜಾಗ ಖಾಲಿ ಮಾಡಿ ಖಡಕ್ಕಾಗಿ ಎಚ್ಚರಿಕೆ ನೀಡಿದ್ದಾರೆ.

ಬಯಲು ಸೀಮೆಯ ಜೀವವೈವಿಧ್ಯ‌,ಹಾಗೂ ವಿಶೇಷ ನಾಲ್ಕು ಕೊಂಬಿನ ಕೊಂಡು ಕುರಿಯನ್ನು ಹೊಂದಿರುವ ನಾಡು ಜಗಳೂರು ಆಗಿದ್ದು ಈ ನೆಲದಲ್ಲಿ ಸಮ್ರಾಟ ಅಶೋಕ ಹಾಗೂ ಜಗಜ್ಯೋತಿ ಬಸವೇಶ್ವರರು ನಡೆದಾಡಿದದ್ದು, ತನ್ನದೆ ವೈಭವದ ಐತಿಹಾಸಿಕ ಸೊಬಗನ್ನು ಹೊಂದಿದೆ ಎಂದು ಜಗಳೂರು ಗಣಪತಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ರವಿಕುಮಾರ್ ಹೇಳಿದರು.

ಜಗಳೂರು:- ಬಯಲು ಸೀಮೆಯ ಜೀವವೈವಿಧ್ಯ‌,ಹಾಗೂ ವಿಶೇಷ ನಾಲ್ಕು ಕೊಂಬಿನ ಕೊಂಡು ಕುರಿಯನ್ನು ಹೊಂದಿರುವ ನಾಡು ಜಗಳೂರು ಆಗಿದ್ದು ಈ ನೆಲದಲ್ಲಿ ಸಮ್ರಾಟ ಅಶೋಕ ಹಾಗೂ ಜಗಜ್ಯೋತಿ ಬಸವೇಶ್ವರರು ನಡೆದಾಡಿದದ್ದು, ತನ್ನದೆ ವೈಭವದ ಐತಿಹಾಸಿಕ ಸೊಬಗನ್ನು ಹೊಂದಿದೆ ಎಂದು ಜಗಳೂರು ಗಣಪತಿ ವಿದ್ಯಾಸಂಸ್ಥೆ…

ಐತಿಹಾಸಿಕ ಶ್ರೀ ಕೊಣಚಗಲ್‌ ರಂಗನಾಥಸ್ವಾಮಿ ದೇವಾಸ್ಥನಕ್ಕೆ ಕಾಂಗ್ರೆಸ್ ಪಕ್ಷದ ರಾಜ್ಯ ಎಸ್ ಟಿ ಘಟಕದ ಪ್ರಧಾನ ಕಾರ್ಯಧರ್ಶಿ ಎಂ.ಡಿ ಕೀರ್ತಿಕುಮಾರ್ ಬೇಟಿ

ಐತಿಹಾಸಿಕ ಶ್ರೀ ಕೊಣಚಗಲ್‌ ರಂಗನಾಥಸ್ವಾಮಿ ದೇವಾಸ್ಥನಕ್ಕೆ ಕಾಂಗ್ರೆಸ್ ಪಕ್ಷದ ರಾಜ್ಯ ಎಸ್ ಟಿ ಘಟಕದ ಪ್ರಧಾನ ಕಾರ್ಯಧರ್ಶಿ ಎಂ.ಡಿ ಕೀರ್ತಿಕುಮಾರ್ ಬೇಟಿ By shukradeshe newseditor m.rajappa vyasgondanahalliKannada | online news portal |Kannada news online August 9_8_2026…

ಸ್ವಾಭಿಮಾನ ಸ್ವಾತಂತ್ರಕ್ಕಾಗಿ ತನ್ನ ಮಕ್ಕಳನ್ನೇ ಅಡವಿಟ್ಟು ಹೋರಾಡಿದ ಟಿಪ್ಪು ಸುಲ್ತಾನ್ ಅವರನ್ನ ಒಂದು ಧರ್ಮಕ್ಕೆ ಸೀಮಿತ ಮಾಡಿ ಇತಿಹಾಸವನ್ನ ತಿರುಚಿದ ಕೋಮುವಾದಿಗಳ ಕುತಂತ್ರಕ್ಕೆ ಬಲಿಯಾಗಬೇಡಿ ಮಾನವ ಬಂಧುತ್ವ ವೇದಿಕೆ ರಾಜ್ಯ ಮುಖಂಡ ಕೆ.ಪಿ ಪಾಲಯ್ಯ.

By shukradeshe newseditor m.rajappa vyasgondanahalliKannada | online news portal |Kannada news online august 8_8_2026 ದೇಶದಲ್ಲಿ ಕೋಮು ಗಲಬೆ ಷಡ್ಯಂತ್ರ‌ ಮಾಡುವ ನಕಲಿ ಅಂಬೇಡ್ಕರ್ ವಾದಿಗಳಿಂದ ದೇಶಕ್ಕೆ ಆಪತ್ತು . ಜಗಳೂರು : ಭಾರತ ದೇಶದಲ್ಲಿ‌ ಸರ್ವರು…

ಅರಿವಿನ ಹೊನಲು ಸಂಸ್ಥೆ ಮತ್ತು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿದಿನಾಂಕ ರಂದು ಕಾನೂನು ಅರಿವು ಕಾರ್ಯಕ್ರಮ

ಅರಿವಿನ ಹೊನಲು ಸಂಸ್ಥೆ ( ರಿ ) ಮತ್ತು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿದಿನಾಂಕ 07-08-2026 ರಂದುಕಾನೂನು ಅರಿವು ಕಾರ್ಯಕ್ರಮ ( ಪೋಕ್ಸೋ) ಬಗ್ಗೆ ಮಾಹಿತಿ ತಿಳಿಸಲಾಯಿತು ಪ್ರಸ್ತುತ ದಿನಗಳಲ್ಲಿ ಮಹಿಳೆಯರಿಗೆ ಸಂಬಂಧಿಸಿದಂತೆ ಲೈಂಗಿಕ ಕಿರುಕುಳ…

ಐಟಿಐ ಕಾಲೇಜಿನಲ್ಲಿ ಗೊಂದಲ ನಿವಾರಣೆ ಪ್ರಾಂಶುಪಾಲ ವೀರೆಂದ್ರಮೂರ್ತಿಗೆ ಚಳಿ ಬಿಡಿಸಿದ ಶಾಸಕರು ವಿದ್ಯಾರ್ಥಿಗಳಿಗೆ ಅನ್ಯಾಯವಾದರೆ ನಾನು ಸಹಿಸುವುದಿಲ್ಲ ಆತ್ಮಸಾಕ್ಷಿಯಾಗಿ ಸರ್ಕಾರಿ ಸೇವೆ ಮಾಡಿ ಇಲ್ಲ ಜಾಗ ಖಾಲಿ ಮಾಡಿ ಖಡಕ್ಕಾಗಿ ಎಚ್ಚರಿಕೆ ನೀಡಿದ್ದಾರೆ.

By shukradeshe newseditor m.rajappa vyasgondanahalliKannada | online news portal |Kannada news online august 7_8_2026 ಐಟಿಐ ಕಾಲೇಜಿನಲ್ಲಿ ಗೊಂದಲ ನಿವಾರಣೆ ಪ್ರಾಂಶುಪಾಲ ವೀರೆಂದ್ರಮೂರ್ತಿಗೆ ಚಳಿ ಬಿಡಿಸಿದ ಶಾಸಕರು ವಿದ್ಯಾರ್ಥಿಗಳಿಗೆ ಅನ್ಯಾಯವಾದರೆ ನಾನು ಸಹಿಸುವುದಿಲ್ಲ ಆತ್ಮಸಾಕ್ಷಿಯಾಗಿ ಸರ್ಕಾರಿ ಸೇವೆ…

ಜಗಳೂರು ಸರ್ಕಾರಿ ಐ.ಟಿ ಐ ಕಾಲೇಜಿನಲ್ಲಿ ಮನೆಯೊಂದು ಮೂರು ಬಾಗಿಲು

By shukradeshe newseditor m.rajappa vyasgondanahalliKannada | online news portal |Kannada news online august 6_ 8_2026ಸರ್ಕಾರಿ ಶುಕ್ರದೆಸೆ ನ್ಯೂಸ್ ವರದಿಗೆ ಎಚ್ಚೆತ್ತ ಪ್ರಾಂಶುಪಾಲರು ಸಿಸಿ ಕ್ಯಾಮರ್ ಹಣ ಯಾವುದೇ ರೀತಿ ದುರ್ಬಳಕೆಯಾಗಿರುವುದಿಲ್ಲ‌ ನಾವು ಖರಿದಿಸಿದ ಸಿಸಿ‌ ಕ್ಯಾಮರ್…

ಸಿಸಿ ಕ್ಯಾಮರ್ ಆಳವಡಿಸುವ ನೆಪದಲ್ಲಿ ಸರ್ಕಾರಿ ಹಣ ದುರುಪಯೋಗಪಡಿಸಿಕೊಂಡ ಐಟಿಐ ಕಾಲೇಜು ಪ್ರಾಂಶುಪಾಲ ವೀರೇಂದ್ರಮೂರ್ತಿ ಬಣ್ಣ ಬಯಲು

ಜಗಳೂರು‌ ಸುದ್ದಿ‌ By shukradeshe newseditor m.rajappa vyasgondanahalliKannada | online news portal |Kannada news online August 5_ 8_2026ಸರ್ಕಾರಿ ಐಟಿಐ ಕಾಲೇಜಿನಲ್ಲಿ C C T V ಖರೀದಿಯಲ್ಲಿ ಗೋಲ್ಮಾಲ್ ಮಾಡಿದ ಕಾಲೇಜು ಪ್ರಾಂಶುಪಾಲರಾದ ಶ್ರೀ ವೀರೇಂದ್ರಮೂರ್ತಿ…

ನಾಡಿನ ಕಲೆ, ಸಂಸ್ಕೃತಿ ಉಳಿಸಿ ಬೆಳೆಸುವುದಕ್ಕಾಗಿ ವರ್ಷದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿರುವ ಶ್ರೀ ಜನನಿ ಜನ್ಮದಾತ ಸಾಂಸ್ಕೃತಿಕ ಕಲಾ ಟ್ರಸ್ಟ್ ಸೇವೆ ಅವಿಸ್ಮರಣ ಯವೆಂದು ಸಂಗೀತ ಶಿಕ್ಷಕ ಶಾಂತಿನಾಥ ಬೋನಿ ಹೇಳಿದರು.

By shukradeshe newseditor m.rajappa vyasgondanahalliKannada | online news portal |Kannada news online July 31_7_2026 ಮಕ್ಕಳ ಮನಸ್ಸಿನಲ್ಲಿ ಸೂಪ್ತ ಪ್ರತಿಭೆ ಗುರುತಿಸಿದ ಅರ್ಥಪೂರ್ಣ ಗುರುಪೂರ್ಣಮಿ ನಾಡಿನ ಕಲೆ, ಸಂಸ್ಕೃತಿ ಉಳಿಸಿ ಬೆಳೆಸುವುದಕ್ಕಾಗಿ ವರ್ಷದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿರುವ…

ಪ್ರಸ್ತುತ ದಿನಮಾನಗಳಲ್ಲಿ ಬಹುತೇಕ ಮಾಧ್ಯಮಗಳು ಬಂಡವಾಳಶಾಹಿಗಳ ಕೈವಶವಾಗಿ ಬಡವರ ರೈತರಪರ ಸ್ವಂದನೆಗೆ ತಾತ್ಸರ. ಸಾಮಾಜಿಕ ಜಾಲತಾಣ ಜನರ ಮಾದ್ಯಮವಾಗಿ ಮಾರ್ಪಟ್ಟಿದೆ .ಪತ್ರಕರ್ತರು ರೈತ ಹೋರಾಟಗಾರ ಲಕ್ಷ್ಮಣ ಹೊಗಾರ

By shukradeshe newseditor m.rajappa vyasgondanahalliKannada | online news portal |Kannada news online July 27_7_2026 ಸುದ್ದಿ ಮಾಧ್ಯಮಗಳು ಸಾರ್ವಜನಿಕರಿಗೆ ದೇಶ-ವಿದೇಶಗಳ ಮಾಹಿತಿಯನ್ನು ತಲುಪಿಸುವ ಪ್ರಮುಖ ಸಂಸ್ಥೆಗಳಾಗಿವೆ. ಪತ್ರಕರ್ತರು ನೇರ ದಿಟ್ಟ ನಿರಂತರ ಸೇವೆ ಪಾರದರ್ಶಕವಾಗಿರಲಿ ಶಾಸಕ.ಬಿ ದೇವೇಂದ್ರಪ್ಪ…

ಹರಳಯ್ಯ ಶ್ರೀ ರಕ್ಷಣೆಗೆ ಕ್ರಮ ಅಗತ್ಯ: ಎಚ್.ಆಂಜನೇಯ ದಬ್ಬಾಳಿಕೆ ಮಾಡಿದ ವ್ಯಕ್ತಿಗೆ ಕಠಿಣ ಶಿಕ್ಷೆ ಆಗಲಿ ಬಸವೇಶ್ವರ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಣೆ

ಹರಳಯ್ಯ ಶ್ರೀ ರಕ್ಷಣೆಗೆ ಕ್ರಮ ಅಗತ್ಯ: ಎಚ್.ಆಂಜನೇಯ ದಬ್ಬಾಳಿಕೆ ಮಾಡಿದ ವ್ಯಕ್ತಿಗೆ ಕಠಿಣ ಶಿಕ್ಷೆ ಆಗಲಿ ಬಸವೇಶ್ವರ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಣೆ ಚಿತ್ರದುರ್ಗ, ಜು.24: ಮಾದಿಗ ಸಮುದಾಯವನ್ನು ಶೈಕ್ಷಣಿಕ, ಸಾಮಾಜಿಕವಾಗಿ ಮುಂಚೂಣಿಗೆ ತರಲು ಅವಿರತವಾಗಿ ಶ್ರಮಿಸುತ್ತಿದ್ದ ಹರಳಯ್ಯ ಮಠದ…

You missed

error: Content is protected !!