ಸಂಪೂರ್ಣ ಕ್ಷಿಣಿಸಿದ ಮಳೆ ಬಾಡುತ್ತಿದೆ ಬೆಳೆ ಬರ ಪರಿಸ್ಥಿತಿಯಲ್ಲಿ ಮಳೆಯಿಲ್ಲದೆ ರೈತರು ಕಂಗಾಲು
Shukradeshe news Kannada News
By m rajappa vyasagondanahalli Shukradeshe news Kannada News
Davanagere Last updated: July 17, 2026 mob no 9902997378
ಕರ್ನಾಟಕದಲ್ಲಿ ಮುಂಗಾರು ಮಳೆಯ ಅಭಾವದಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಕಾಲಕ್ಕೆ ಮಳೆಯಾಗದೆ ಬಿತ್ತನೆ ಮಾಡಿದ ಬೆಳೆಗಳು ಒಣಗುತ್ತಿದ್ದು, ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿಯುವ ಅತಂಕ. ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ರೈತ ಸಂಘಟನೆಗಳು ಹಾಗೂ ಮಳೆಗಾಗಿ ಪರ್ಯಾಯ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರಕ್ಕೆ ರೈತರು ಆಗ್ರಹಿಸುತ್ತಿದ್ದಾರೆ.
ಮಳೆಯಿಲ್ಲದೆ ರೈತರ ಪರಿಸ್ಥಿತಿ ಬೆಳೆ ಸಂಪೂರ್ಣ ಒಣಗುತ್ತಿವೆ: ಮುಂಗಾರು ಮಾರುತಗಳ ವಿಳಂಬ ಮತ್ತು ಮಳೆಯ ಕೊರತೆಯಿಂದಾಗಿ , ಬಿತ್ತನೆ ಮಾಡಿದ ಮೆಕ್ಕೆಜೋಳ .ಶೇಂಗಾ. ತೋಗರಿ. ಬೆಳೆಗಳು ಸಕಾಲಕ್ಕೆ ಮಳೆ ಬಿಳದೆ ನೀರಿನ ಕೊರತೆಯಿಂದ ಬಾಡುತ್ತಿವೆ.ಅಂತರ್ಜಲ ಕುಸಿತವಾಗಿ, ಕೊಳವೆಬಾವಿಗಳನ್ನು ಅವಲಂಬಿಸಿರುವ ರೈತರಿಗೆ ವಿದ್ಯುತ್ ಕಣ್ಣಮುಚ್ಚಾಲೆ ನಡುವೆ ನೀರು ಸಿಗದೆ ಬೆಳೆಗಳು ಅನ್ನದಾತ ಕೈಗೆ ಸಿಗದಂತಾಗಿದೆ..
ಇನ್ನು ರೈತರು ಆರ್ಥಿಕ ಸಂಕಷ್ಟದಲ್ಲಿ ಸಾಲದ ಹೊರೆಯಲ್ಲಿ ಬಿತ್ತನೆ ಮಾಡಿದ ಬೀಜ, ರಸಗೊಬ್ಬರಕ್ಕಾಗಿ ಮಾಡಿರುವ ರೈತರು ಸಾಲದ ಸುಳಿಯಲ್ಲಿ ಸಿಲುಕಿರುವ ರೈತನ ಗೋಳು ಕೇಳುವರು ಯಾರು ರೈತರು ಮಳೆರಾಯನ ಮುನಿಸಿನಿಂದಾಗಿ ಕೈಕಟ್ಟಿ ಕೂರುವಂತಾಗಿದೆ.ರೈತರ ಆಗ್ರಹ: ಬೆಳೆ ನಷ್ಟದಿಂದ ಕಂಗಾಲಾಗಿರುವ ರೈತರು, ಸರಕಾರಗಳು ಸಮೀಕ್ಷೆ ನಡೆಸಿ ಸೂಕ್ತ ಎಕರೆವಾರು ಪರಿಹಾರ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.ಕಷ್ಟದ ಸಮಯದಲ್ಲಿ ರೈತರು ಪರ್ಯಾಯ ಬೆಳೆಗಳ ಆಯ್ಕೆ ಹಾಗೂ ನೀರಿನ ನಿರ್ವಹಣೆ ಹೇಗೆ ಮಾಡಿಕೊಳ್ಳಬೇಕು ಎಂಬುದರ ಕುರಿತು ತಜ್ಞರ ಸಲಹೆಗಳು ಅತ್ಯವಶ್ಯವಾಗಿವೆ.
ಬರ ನಿರ್ವಹಣೆಗೆ ಅಗತ್ಯ ಕ್ರಮಕೈಗೊಳ್ಳಲು ಅಗತ್ಯವಿರುವ ಕಜನಜಾನುವಾರುಗಳಿಗೆ ಕುಡಿಯುವ ನೀರು ಮೇವು ಗೋಶಾಲೆ ಸ್ಥಾಪಸಿ ರೈತರ ನೆರವಿಗೆ ಆಡಳಿತ ಸರ್ಕಾರ ಮತ್ತು ಸರ್ಕಾರದ ಅಧಿಕಾರಿಗಳು ಕ್ರಮಕೈಗೊಳ್ಳಬೇಕಾಗಿದೆ.
ಕೃಷಿ ಇಲಾಖೆ ಅಧಿಕಾರಿಗಳು ವಾಡಿಕೆಗಿಂತ ಕಡಿಮೆ ಮಳೆ ವರದಿ ರೈತರ ಜಮಿನುಗಳಲ್ಲಿ ಬೆಳೆ ವರದಿ ಆಧಾರಿಸಿ ಈಗಾಗಲೇ ಬಿತ್ತನೆ ಮಾಡಿ ಮಳೆಯಿಲ್ಲದೆ ಅತಂಕವಾಗಿರುವ ರೈತ ಕುಟುಂಬದವರಿಗೆ ಬೆಳೆ ವಿಮೆ ಇನ್ನಿತರೆ ಸೌಲಭ್ಯಗಳನ್ನು ಒದಗಿಸುವ ಮೂಲಕ ರೈತರ ಜನ ಜಾನುವಾರಗಳಿಗೆ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ವಸ್ತು ಸ್ಥಿತಿ ವರದಿ ತಯಾರಿಸುವ ಮೂಲಕ ಬರ ಪರಿಸ್ಥಿತಿಯನ್ನ ಎದುರಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ತಾಲ್ಲೂಕು ಅಧಿಕಾರಿಗಳು
