ನಿರುದ್ಯೋಗಿ ಯುವಕರಿಗೆ ಮನೆಯಲ್ಲಿನ ಗೃಹಿಣಿರಿಗೆ, ಕೃಷಿಕರು ಕೂಡ ಉಪಕಸುಬು
ಪೋಷಕಾಂಶ ಯುಕ್ತ
ಅಣಬೆ ಕೃಷಿ ಒಂದು ವರದಾನ
ದಾವಣಗೆರೆ ( ಕತ್ತಲಗೆರೆ)
ಕೃಷಿ ಸಂಶೋಧನಾ ಕೇಂದ್ರ ವಿಸ್ತರಣಾ ಘಟಕ ಸಭಾಂಗಣ
ರಾಜ್ಯದ ವಿವಿಧ ಜಿಲ್ಲೆಗಳ ತಾಲೂಕುಗಳ ಮಹಿಳೆಯರು ಯುವಕರು ರೈತರು, ಅಡವಿ ಕೃಷಿ ಮಾಡುವ ಶಕ್ತಿ ಹೊಂದಿದ ಯುತಿಯರು ಕೂಡ ಈ ಒಂದು ದಿನದ ಶಿಬಿರದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದು
ಅಣಬೆ ತಿಂದರೆ ಮಾಂಸಹಾರ ತಿಂದ ಹಾಗೆ, ಎನ್ನುವ ಮೂಢನಂಬಿಕೆ ತಪ್ಪು ಕಲ್ಪನೆಯನ್ನು ಈ ಶಿಬಿರ ಬಸ್ ಪಾಯಿಂಟ್ ಆಗಿತ್ತು
ಡಾಕ್ಟರ್ ಗಂಗಾಧರ್ ಬಿರಾದಾರ್ 60ಕ್ಕೂ ಹೆಚ್ಚು ಶಿಭಿ ರಾರ್ತಿಗಳನ್ನ ಕಲೆ ಹಾಕಿದ್ದು ಅವರ ಕ್ರಿಯಾಶೀಲತೆಯನ್ನು
ತಾನೋರ್ವ ರೈತನ ಮಗನಾಗಿ ಕೃಷಿ ವಿಸ್ತರಣಾಧಿಕಾರಿ ಯಾಗಿ ಯೂ ತಂತ್ರಜ್ಞಾನವನ್ನು ರೈತರಿಗೆ ತಲುಪಿಸುವ ಬಿರಾದರವರ ಶ್ರಮ ಇಲ್ಲಿ ಸಾರ್ಥಕ ಎ ನ್ನಬಹುದು.
ಅಣಬೆ ಕೃಷಿ ಮಾಡುವುದು ಒಂದೇ ಅಲ್ಲ ಅದನ್ನ ಮಾರುಕಟ್ಟೆ ಹೀಗೆ ಮಾಡಬೇಕು
ಮನೇಲಿ ಕೂಡ ಆಹಾರವಾಗಿ ಬಳಸುವ ರೀತಿಯನ್ನು
ಮೂಡ್ಗೆರೆಯ ಕೃಷಿ ಸಂಶೋಧನೆ ಕೇಂದ್ರ ಕೃಷಿ ವಿಜ್ಞಾನಿ ಡಾಕ್ಟರ್ ಸಹನಾ ಸೀಗೆಹಳ್ಳಿ ಮತ್ತು ಅಣಬೆ ಕೃಷಿ ಬೆಳೆಗಾರ ಲೋಹಿತ್ ಗಾಣದಕಟ್ಟೆ ತಮ್ಮ ಅನುಭವ
ಅಣಬೆಯಲ್ಲಿರುವ ಪೋಷಕಾಂಶಗಳು, ಅಣಬೆಯಲ್ಲಿ ವಿವಿಧ ಜಾತಿಯ
ಅಡಬೆ ತಳಿಗಳು ಹೆಚ್ಚಾಗಿ ಈ ಭಾಗದಲ್ಲಿ ಜನಸಾಮಾನ್ಯರು ಕೂಡ ಸುಲಭವಾಗಿ ಬಳಿಯುವ ಆಯುಷ್ಕ ತಳಿ ಬಗ್ಗೆ
ಸಂಪೂರ್ಣ ಮಾಹಿತಿ ನೀಡಿದರು.
ಈಗಾಗಲೇ ಆಡಬೇಕು ಕೃಷಿ ಮಾಡುತ್ತಿರುವ ಕೆಲ ಮಹಿಳೆಯರು ರೈತರು ಕೂಡ
ಅನುಭವ ನನ್ನ ಹಂಚಿಕೊಂಡು ಪ್ರಶ್ನೆಗಳನ್ನು ಕೇಳಿ, ಮತ್ತಷ್ಟು ಮಾಹಿತಿಯನ್ನ ಪಡೆದುಕೊಂಡಿದ್ದು ಈ ಶಿಬಿರದ ವಿಶೇಷ.
ಆರಂಭದಲ್ಲಿ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾಕ್ಟರ್ ಸಣ್ಣ ತಿಮ್ಮಪ್ಪ, ಡಾಕ್ಟರ್ ಆನಂದ್ ಕುಮಾರ್, ಡಾಕ್ಟರ್ ಶರಣಪ್ಪ ಪ್ರಸಾದಿ, ಡಾಕ್ಟರ್ ಶರಣಪ್ಪ ಕುರಿ, ಸೇರಿದಂತೆ ಕೇಂದ್ರದ ಅಲಗು ವಿಜ್ಞಾನಿಗಳು ವಿವಿಧ ವಿಷಯಗಳ ಬಗ್ಗೆ ಮಾಹಿತಿ ಹಂಚಿಕೊಂಡರು.
ಮಧ್ಯಮದ ನಂತರ ಶಿಬಿರಾರ್ಥಿಗಳಿಂದಲೇ ಭತ್ತದ ಹುಲ್ಲು ನಿಂದ ಅಣಬೆ ಬೀಜಗಳನ್ನ ಹಾಕುವ ಬಗೆ
ಸೂಕ್ಷ್ಮತೆಗಳು ಮತ್ತು ಅಣಬೆ ಯಶಸ್ವಿಯಾಗಿ ಬೆಳೆಯಲು ಎಚ್ಚರಿಕೆ ವಹಿಸುವ ಕ್ರಮಗಳನ್ನು ರೈತರಿಂದಲೇ
ಅಣಬೆ ಬಿತ್ತುವ ಬೀಜ ಕ್ರಮದ ಅವರ ಕೈಯಿಂದಲೇ ಪ್ರಾತ್ಯಕ್ಷಿಕೆಯನ್ನು ಮಾಡಿಸಲಾಯಿತು.
