Latest Post

ಜಗಳೂರು ಸಂಪೂರ್ಣ ಬರ ಆವರಿಸಿದೆ ಜಗಳೂರು | ದರೋಡೆ ಪ್ರಕರಣ; ಇಬ್ಬರು ಕಳ್ಳರ ಬಂಧನ ಸರಗಳ್ಳ ಡಕಾಯಿತರ ಬಂಧನ ಮಾಡಿ ಎಡೆಮುರಿ ಕಟ್ಟಿದ ಪೊಲೀಸರು ಡಕಾಯಿತರು ಇದೀಗ ಜೈಲು ಅತಿಥಿ ಬಯಲು ಸೀಮೆಯ ಜೀವವೈವಿಧ್ಯ‌,ಹಾಗೂ ವಿಶೇಷ ನಾಲ್ಕು ಕೊಂಬಿನ ಕೊಂಡು ಕುರಿಯನ್ನು ಹೊಂದಿರುವ ನಾಡು ಜಗಳೂರು ಆಗಿದ್ದು ಈ ನೆಲದಲ್ಲಿ ಸಮ್ರಾಟ ಅಶೋಕ ಹಾಗೂ ಜಗಜ್ಯೋತಿ ಬಸವೇಶ್ವರರು ನಡೆದಾಡಿದದ್ದು, ತನ್ನದೆ ವೈಭವದ ಐತಿಹಾಸಿಕ ಸೊಬಗನ್ನು ಹೊಂದಿದೆ ಎಂದು ಜಗಳೂರು ಗಣಪತಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ರವಿಕುಮಾರ್ ಹೇಳಿದರು. ಐತಿಹಾಸಿಕ ಶ್ರೀ ಕೊಣಚಗಲ್‌ ರಂಗನಾಥಸ್ವಾಮಿ ದೇವಾಸ್ಥನಕ್ಕೆ ಕಾಂಗ್ರೆಸ್ ಪಕ್ಷದ ರಾಜ್ಯ ಎಸ್ ಟಿ ಘಟಕದ ಪ್ರಧಾನ ಕಾರ್ಯಧರ್ಶಿ ಎಂ.ಡಿ ಕೀರ್ತಿಕುಮಾರ್ ಬೇಟಿ ಸ್ವಾಭಿಮಾನ ಸ್ವಾತಂತ್ರಕ್ಕಾಗಿ ತನ್ನ ಮಕ್ಕಳನ್ನೇ ಅಡವಿಟ್ಟು ಹೋರಾಡಿದ ಟಿಪ್ಪು ಸುಲ್ತಾನ್ ಅವರನ್ನ ಒಂದು ಧರ್ಮಕ್ಕೆ ಸೀಮಿತ ಮಾಡಿ ಇತಿಹಾಸವನ್ನ ತಿರುಚಿದ ಕೋಮುವಾದಿಗಳ ಕುತಂತ್ರಕ್ಕೆ ಬಲಿಯಾಗಬೇಡಿ ಮಾನವ ಬಂಧುತ್ವ ವೇದಿಕೆ ರಾಜ್ಯ ಮುಖಂಡ ಕೆ.ಪಿ ಪಾಲಯ್ಯ.

ವಿದ್ಯುತ್ ತಂತಿ ದುರಸ್ತಿ ವೇಳೆ ಮಾಜಿ ಸೈನಿಕ ಸಾವು

ದಾವಣಗೆರೆ: ತೋಟದಲ್ಲಿ ತುಂಡಾಗಿದ್ದ ವಿದ್ಯುತ್‌ ತಂತಿಯನ್ನು ದುರಸ್ತಿ ಮಾಡುತ್ತಿದ್ದಾಗ ವಿದ್ಯುತ್‌ ತಗುಲಿ ಮಾಜಿ ಸೈನಿಕರೊಬ್ಬರು ಮೃತಪಟ್ಟ ಘಟನೆ‌ ನಡೆದಿದೆ. ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ತರಗನಹಳ್ಳಿ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಗ್ರಾಮದ ಮಾಜಿ ಸೈನಿಕ ಎಸ್.ಟಿ. ಹನುಮಂತಪ್ಪ (50) ಮೃತಪಟ್ಟಿದ್ದಾರೆ.…

You missed

error: Content is protected !!