Latest Post

ಜಗಳೂರಿನ ಸಾಹುಕಾರ್ ಕಲ್ಲಪ್ಪ ಅವರ ಪುತ್ರಿ ಶಿವರುದ್ರಮ್ಮ ಜೆ.ಡಿ ಸ್ವಾಮಿ ದೈವಧೀನರಾಗಿರುತ್ತಾರೆ ಎಂದು ತಿಳಿಸಲು ವಿಷಾಧಿಸುತ್ತೆವೆ ಜಗಳೂರು ಕ್ಷೇತ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜನ ಮತ್ತು ಜಿಲ್ಲಾ ಸಂಸದರ ಕೊಡುಗೆ ಶೂನ್ಯ ಜಿಲ್ಲಾಧಿಕಾರಿಗೆ ಶಾಸಕರು ತರಾಟೆ . ರೈತರು ಅತಂಕಪಡುವ ಅಗತ್ಯವಿಲ್ಲ ಎರಡನೇ ಬರಪಟ್ಟಿಯಲ್ಲಿ ಜಗಳೂರು ಸೇರಿಸಲು ಒತ್ತಡ ಶಾಸಕ ಬಿ.ದೇವೇಂದ್ರಪ್ಪ ಭರವಸೆ ಮೌಡ್ಯತೆ ಬಿತ್ತುವವರ ವಿರುದ್ದ ಮೌಡ್ಯಪ್ರತಿಬಂಧಕ ಕಾಯ್ದೆಡಿ ಪ್ರಕರಣ ದಾಖಲಿಸಬೇಕು. ಜ್ಞಾನವೇ ಶಕ್ತಿ, ಶಿಕ್ಷಣವೇ ಪ್ರಗತಿಯ ಮೂಲ”.ಆದರೆ ಇಂದಿನ ಆಧುನಿಕ ಯುಗದಲ್ಲೂ ನಮ್ಮ ಸಮಾಜದಲ್ಲಿ ಶಿಕ್ಷಣ ಕ್ಷೇತ್ರವು ಕೆಲವು ಕಡೆ ಹಿಂದುಳಿಯಲು ಮೂಲ ಕಾರಣ ಏನಂದರೆ ಪ್ರಸ್ತುತ ಸಮಾಜದಲ್ಲಿ ಮೂಢನಂಬಿಕೆ ಮತ್ತು ಮೌಢ್ಯತೆಗಳು ಪ್ರಮುಖ ಕಾರಣಗಳಾಗಿವೆ ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಣಿಪಾಲ ಕಸ್ತೂರ್ಬಾ ಹಾಸ್ಪಿಟಲ್ ಮಣಿಪಾಲ ಆರೋಗ್ಯ ಕಾರ್ಡ್ ಅತ್ಯಂತ ಸಹಕಾರಿಯಾಗಿದೆ. ನೋಂದಣಿ ಇದೇ ತಿಂಗಳ ಆಗಸ್ಟ್ 31 ಕೊನೆಯ ದಿನಾಂಕವಾಗಿರುತ್ತದೆ ಸಚಿನ್ ಕಾರಂತ ತಿಳಿಸಿದ್ದಾರೆ. ಚಿತ್ರದುರ್ಗ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಸಮರ್ಥ್ ಶಾಮನೂರು ಪ್ರಯಾಣಿಸುತ್ತಿದ್ದ ಕಾರು ಆಪಘಾತ.ತಾಲ್ಲೂಕಿನ ಹಿರಿಯೂರು ಸಮೀಪ ರಾಷ್ಟ್ರೀಯ ಹೆದ್ದಾರಿ- 48ರಲ್ಲಿ ಸೋಮವಾರ ಅಪಘಾತಕ್ಕೀಡಾಗಿದೆ. ಶಾಸಕ ಸಮರ್ಥ್‌ ಅಪಾಯದಿಂದ ಪಾರಾಗಿದ್ದಾರೆ ಯಾವುದೇ ಪ್ರಾಣ ಆಪಾಯವಿಲ್ಲ

ವಿದ್ಯುತ್ ತಂತಿ ದುರಸ್ತಿ ವೇಳೆ ಮಾಜಿ ಸೈನಿಕ ಸಾವು

ದಾವಣಗೆರೆ: ತೋಟದಲ್ಲಿ ತುಂಡಾಗಿದ್ದ ವಿದ್ಯುತ್‌ ತಂತಿಯನ್ನು ದುರಸ್ತಿ ಮಾಡುತ್ತಿದ್ದಾಗ ವಿದ್ಯುತ್‌ ತಗುಲಿ ಮಾಜಿ ಸೈನಿಕರೊಬ್ಬರು ಮೃತಪಟ್ಟ ಘಟನೆ‌ ನಡೆದಿದೆ. ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ತರಗನಹಳ್ಳಿ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಗ್ರಾಮದ ಮಾಜಿ ಸೈನಿಕ ಎಸ್.ಟಿ. ಹನುಮಂತಪ್ಪ (50) ಮೃತಪಟ್ಟಿದ್ದಾರೆ.…

You missed

error: Content is protected !!