Latest Post

ಜಿಲ್ಲಾ ಉಸ್ತುವಾರಿ ಸಚಿವರು ಹಾಲು ಕುಡಿದ ತುಟಿ ಒಣಗಿಲ್ಲ ನೆತ್ತಿ ಮಾಸಿಲ್ಲ ಎಂದು ಹೇಳಿರುವ‌ ಹೇಳಿಕೆ ಹಾಸ್ಯಸ್ಪದ ಶಾಸಕ ಬಿ ದೇವೇಂದ್ರಪ್ಪ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಎಂ ಗೆ ತಿರುಗೇಟು ನೀಡಿದ್ದಾರೆ. ದಿನಾಂಕ ಸೆ 15 ರಂದು ಪಟ್ಟಣದ ಕ್ರೀಡಾಂಗಣದಲ್ಲಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನ ಶಾಸಕ.ಬಿ ದೇವೇಂದ್ರಪ್ಪ ಉದ್ಗಾಟಿಸಲಿದ್ದಾರೆ ಡಿಜೆ ದ್ವನಿವರ್ಧಕ ಬದಲು ಗ್ರಾಮೀಣ ಕಲೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಏರ್ಪಡಿಸಿ ಗಣೇಶ ಚತುರ್ಥಿ ಶಾಂತಿ ಸೌಹಾರ್ದ ಮೆರೆಯುವಂತೆ ಜಗಳೂರು ಪೊಲೀಸ್ ಠಾಣೆ ಪಿ.ಐ ಸಿದ್ದರಾಮಯ್ಯ ಕರೆ ನೀಡಿದರು. ಸಾಹುಕಾರ್ ಕಲ್ಲಪ್ಪ ಅವರ ಪುತ್ರಿ ಶ್ರೀಮತಿ ಶಿವರುದ್ರಮ್ಮ ಜೆ.ಡಿ.ಸ್ವಾಮಿ ರವರ ಕೈಲಾಸ ಶಿವಗಣಾರಾಧನ ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಕುಟುಂಬದವರು ತಿಳಿಸಿದ್ದಾರೆ ಕರ್ನಾಟಕ ರಾಜ್ಯ ಎಸ್ಸಿ ಎಸ್ಟಿ ಪತ್ರಿಕಾ ಸಂಪಾದಕರ ಸಂಘ ಏರ್ಪಡಿಸಲಾಗಿರುವ ವಾರ್ಷಿಕ ದತ್ತಿ ಪ್ರಶಸ್ತಿಗೆ ಜಗಳೂರು ವಾಯ್ಸ್ ಪತ್ರಿಕೆ ಸಂಪಾದಕರಾದ ಕರಿಯಮ್ಮ ಚೌಡಪ್ಪ ಅಯ್ಕೆ

ವಿದ್ಯುತ್ ತಂತಿ ದುರಸ್ತಿ ವೇಳೆ ಮಾಜಿ ಸೈನಿಕ ಸಾವು

ದಾವಣಗೆರೆ: ತೋಟದಲ್ಲಿ ತುಂಡಾಗಿದ್ದ ವಿದ್ಯುತ್‌ ತಂತಿಯನ್ನು ದುರಸ್ತಿ ಮಾಡುತ್ತಿದ್ದಾಗ ವಿದ್ಯುತ್‌ ತಗುಲಿ ಮಾಜಿ ಸೈನಿಕರೊಬ್ಬರು ಮೃತಪಟ್ಟ ಘಟನೆ‌ ನಡೆದಿದೆ. ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ತರಗನಹಳ್ಳಿ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಗ್ರಾಮದ ಮಾಜಿ ಸೈನಿಕ ಎಸ್.ಟಿ. ಹನುಮಂತಪ್ಪ (50) ಮೃತಪಟ್ಟಿದ್ದಾರೆ.…

You missed

error: Content is protected !!