ಲೋಕಸಭಾ ಚುನಾವಣೆ:ಭದ್ರತಾಪಡೆ ಪಥಸಂಚಲನ ಚುನಾವಣೆ ನಿಮಿತ್ತ ಕಾನೂನು ಸುವ್ಯವಸ್ಥಿತವಾಗಿ ಕಟ್ಟುನಿಟ್ಟಿನ ಕ್ರಮ ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸರಾವ್.
ಲೋಕಸಭಾ ಚುನಾವಣೆ:ಭದ್ರತಾಪಡೆ ಪಥಸಂಚಲನ. ಜಗಳೂರು ಸುದ್ದಿ: ಜಗಳೂರು ವ್ಯಾಪ್ತಿಯಲ್ಲಿ ಶಾಂತಿಯುತವಾಗಿ ಲೋಕಸಭಾ ಚುನಾವಣೆ ನಡೆಸಲು ನಿಯೋಜಿಸಲಾಗಿರುವ ಭದ್ರತಾ ಪಡೆ ಆರ್ ಪಿಎಫ್ ಕಮಾಂಡೋ ಶಸ್ತ್ರಸಜ್ಜಿತವಾಗಿ ಪಟ್ಟಣಕ್ಕೆ ಆಗಮಿಸಿದ್ದು.ಮಂಗಳವಾರ ಮುಖ್ಯರಸ್ತೆಗಳಲ್ಲಿ ಸೌಹಾರ್ದ ನಡಿಗೆಯಲ್ಲಿ ಪಾಲ್ಗೊಂಡರು. ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಹೊಸಬಸ್ ನಿಲ್ದಾಣ,ಭುವನೇಶ್ವರಿ ವೃತ್ತ,ಸರ್ಕಾರಿ…
