ಬಹುಮುಖ ಪ್ರತಿಭೆ, ಗಾನ ಕೋಗಿಲೆ ಹನುಮಂತ ನಾಯ್ಕ ಸಿ ಗೆ ಒಲಿದ ಜಿಲ್ಲಾಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಜೀವನದಲ್ಲಿ ಕಷ್ಟ, ಸಂಕಷ್ಟಗಳು ಬಂದಾಗ ಬಹಳಷ್ಟು ಜನರು ದಣಿದುಕೊಳ್ಳುತ್ತಾರೆ ಜಿಗುಪ್ಸೆ ಹೊಂದುತ್ತಾರೆ ಆದರೆ ಕೆಲವರು ಮಾತ್ರ ಆ ಕಷ್ಟಗಳನ್ನು ಹೆಜ್ಜೆಗಳನ್ನಾಗಿ ಮಾಡಿಕೊಂಡು ಯಶಸ್ಸಿನ ಮೆಟ್ಟಿಲು ಹತ್ತುತ್ತಾರೆ. ಅಂತಹ ಅಪರೂಪದವರಲ್ಲಿ ಒಬ್ಬರು ನಮ್ಮ ನಾಗರಕಟ್ಟೆಯ ಹನುಮಂತನಾಯ್ಕ ಸಿ ಶಿಕ್ಷಕರು
ಬಹುಮುಖ ಪ್ರತಿಭೆ, ಗಾನ ಕೋಗಿಲೆ ಹನುಮಂತ ನಾಯ್ಕ ಸಿ ಗೆ ಒಲಿದ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಜೀವನದಲ್ಲಿ ಕಷ್ಟ, ಸಂಕಷ್ಟಗಳು ಬಂದಾಗ ಬಹಳಷ್ಟು ಜನರು ದಣಿದುಕೊಳ್ಳುತ್ತಾರೆ ಜಿಗುಪ್ಸೆ ಹೊಂದುತ್ತಾರೆ ಆದರೆ ಕೆಲವರು ಮಾತ್ರ ಆ ಕಷ್ಟಗಳನ್ನು ಹೆಜ್ಜೆಗಳನ್ನಾಗಿ ಮಾಡಿಕೊಂಡು ಯಶಸ್ಸಿನ…
