ಮೊನ್ನೆ ನಡೆದ ಜಂಟಿ ಅಧಿವೇಶನದಲ್ಲಿ ರಾಜ್ಯದ ರಾಜ್ಯಪಾಲರು ರಾಷ್ಟ್ರಗೀತೆಗೆ ಸೌಜನ್ಯಕ್ಕಾದರು ಗೌರವ ನೀಡಿಲ್ಲ .ಮಹಾತ್ಮಗಾಂಧಿ ಹೆಸರಿನ ಮನೇರಗಾ ಯೋಜನೆಯನ್ನ ವಿಜಿ.ರಾಮಜಿ ಎಂದು ಕೇಂದ್ರ ಬದಲಾಯಿಸಿರಬಹುದು ಆದರೆ ದೇಶದ 140 ಕೊಟಿ ಜನರ ಮನಸ್ಸಿನಿಂದ ಮಹಾತ್ಮಗಾಂಧಿಜಿ ಹೆಸರನ್ನ ಬದಲಾಯಿಸಲು ಸಾದ್ಯವಿಲ್ಲ ಜಗಳೂರು ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ 15 ಕೋಟಿ ರೂಗಳ ಕಾಮಗಾರಿಗಳಿಗೆ ಚಾಲನೆ ನೀಡಿದ ಕಾಂಗ್ರೇಸ್ ಶಾಸಕ ಬಿ.ದೇವೇಂದ್ರಪ್ಪ ಕೇಂದ್ರದ ವಿರುದ್ದ ವಾಗ್ದಾಳಿ
ಜಗಳೂರು ನ್ಯೂಸ್ ಮೊನ್ನೆ ನಡೆದ ಜಂಟಿ ಅಧಿವೇಶನದಲ್ಲಿ ರಾಜ್ಯದ ರಾಜ್ಯಪಾಲರು ರಾಷ್ಟ್ರಗೀತೆಗೆ ಸೌಜನ್ಯಕ್ಕಾದರು ಗೌರವ ನೀಡಿಲ್ಲ . ಮಹಾತ್ಮಗಾಂಧಿ ಹೆಸರಿನ ಮನೇರಗಾ ಯೋಜನೆಯನ್ನ ವಿಜಿ.ರಾಮಜಿ ಎಂದು ಕೇಂದ್ರ ಬದಲಾಯಿಸಿರಬಹುದು ಆದರೆ ದೇಶದ 140 ಕೊಟಿ ಜನರ ಮನಸ್ಸಿನಿಂದ ಮಹಾತ್ಮಗಾಂಧಿಜಿ ಹೆಸರನ್ನ ಬದಲಾಯಿಸಲು…
