ಶ್ರೀಕೃಷ್ಣ ದಶ ಅವತಾರವೆತ್ತಿ. ಸರ್ವೇಜನ ಸುಕಿನೋ ಭವಂತು ಎಂಬ ಸಂದೇಶದಂತೆ ಶಿಷ್ಟರನ್ನು ರಕ್ಷಿಸಿ ಜಗತ್ತಿಗೆ ಉತ್ತಮ ಸಂದೇಶ ಸಾರಿದ ಕೀರ್ತಿ ಶ್ರೀಕೃಷ್ಣನಿಗೆ ಸಲ್ಲುತ್ತದೆ. ಶ್ರೀ ಕೃಷ್ಣ ಯಾದವನಂದ ಸ್ವಾಮೀಜಿ ಅಭಿಪ್ರಾಯ ಪಟ್ಟರು . ಯುಗ ಯಗದಲ್ಲೂ ಶ್ರೀ ಕೃಷ್ಣನ ಅವತಾರ ಮಾನವರ ಕಷ್ಟಕ್ಕೆ ಆದವರು ಯಾದವರು ಶ್ರೀಕೃಷ್ಣನ ಜನ್ಮಾಷ್ಟಮಿ ಸಾರ್ಥಕ ಶಾಸಕ ಬಿ ದೇವೆಂದ್ರಪ್ಪ ನನ್ನ ಅಧಿಕಾರಾವಧಿ ಮುಗಿದ ನಂತರ ನಾನು ಸನ್ಯಾಸಿ ಆಶ್ರಮ ಸ್ವಿಕರಿಸುವೆ
ಜಗಳೂರು ಸುದ್ದಿ . ದಶಾವತಾರ ಜನ್ಮವೆತ್ತಿ ಶ್ರೀ ಕೃಷ್ಣ ಪರಮಾತ್ಮ ಅವತಾರ ಪುರುಷನಾಗಿದ್ದು, ಶ್ರೀ ಕೃಷ್ಣ ಜಗತ್ತಿಗೆ ಉತ್ತಮ ಸಂದೇಶಗಳನ್ನು ಸಾರಿದ್ದಾನೆ , ಅವರ ಸಂದೇಶಗಳು ಸರ್ವಕಾಲಕ್ಕೂ ಉಪಯುಕ್ತವಾಗಿವೆ.ಕಷ್ಟ ಬಂದಾಗ ನೆನೆದರೆ ಕಷ್ಟಗಳು ಕಳೆದು ಹೋಗುತ್ತವೆ ಎಂದು ದಿವ್ಯ ಸಾನಿದ್ಯದಲ್ಲಿ ಶ್ರೀ…
