ಇತಿಹಾಸದ ಪುಟದಲ್ಲಿ ದಾಖಲಾಗುವ ಆಡಳಿತ ಎ.ಸ್.ಎಂ.ಕೆ;ಐಟಿ-ಬಿಟಿ ಹೆಬ್ಬಾಗಿಲು ನಿರ್ಮಾತೃ; ಎಸ್.ಎಂ.ಕೃಷ್ಣ ನಿಧನಕ್ಕೆ ಎಚ್.ಆಂಜನೇಯ ಸಂತಾಪ
ಎಸ್.ಎಂ.ಕೆ;ಐಟಿ-ಬಿಟಿ ಹೆಬ್ಬಾಗಿಲು ನಿರ್ಮಾತೃ; ಎಚ್.ಆಂಜನೇಯ ಇತಿಹಾಸದ ಪುಟದಲ್ಲಿ ದಾಖಲಾಗುವ ಆಡಳಿತ ಎಸ್.ಕೆ.ಕೃಷ್ಣ ನಿಧನಕ್ಕೆ ಎಚ್.ಆಂಜನೇಯ ಸಂತಾಪ ಚಿತ್ರದುರ್ಗ: ಡಿ.10ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಎಲ್ಲ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿ, ಸಮರ್ಥವಾಗಿ ನಿಭಾಯಿಸಿದ ಬೆರಳೆಣಿಕೆ ರಾಜಕಾರಣಿಗಳಲ್ಲಿ ಎಸ್.ಕೆ.ಕೃಷ್ಣ ಪ್ರಮುಖರು. ಅವರ ಅಗಲಿಕೆ ನಾಡಿಗೆ ಬಹುದೊಡ್ಡ…
