ನಾಳೆ ಬೆಳಿಗ್ಗೆ ಬರ ಅದ್ಯಯನ ಸಮೀಕ್ಷೆ ನಡೆಸಲು ತಾಲ್ಲೂಕಿಗೆ ಕೇಂದ್ರ ಅಧಿಕಾರಿಗಳ ತಂಡ ಆಗಮನ. ಮಳೆ ಕೊರತೆಯಿಂದ ಉಲ್ಬಣಗೊಂಡಿರುವ ರೈತರ ಜಮೀನಿಗೆ ಭೇಟಿ ನೀಡಿ ಬೆಳೆ ಸಮೀಕ್ಷೆ ನಡೆಸುವ ಮುನ್ನ ಮುಂಜಾಗ್ರತೆಯಾಗಿ ಶಾಸಕ ಬಿ ದೇವೆಂದ್ರಪ್ಪ ಹಾಗೂ ಜಿಲ್ಲಾಧಿಕಾರಿ ಎಂ ವಿ ವೆಂಕಟೇಶ್ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ಜನಜಾನುವಾರುಗಳಿಗೆ ಕುಡಿಯುವ ನೀರು ಮೇವಿನ ಬಗ್ಗೆ ಸಹ ವರದಿ ಕಲೆಹಾಕಲಿದ್ದಾರೆ.
ಜಗಳೂರು ನ್ಯೂಸ್. . ನಾಳೆ ಬರ ಅದ್ಯಯನ ಸಮೀಕ್ಷೆ ನಡೆಸಲು ತಾಲ್ಲೂಕಿಗೆ ಕೇಂದ್ರ ಅಧಿಕಾರಿಗಳ ತಂಡ ಆಗಮನ Editor m rajappa vyasagondanahalli By shukradeshenews Kannada | online news portal |Kannada news online By shukradeshenews |…
