ಶತಮಾನೋತ್ಸವದ ಪ್ರಯುಕ್ತ ಪಟ್ಟಣದಲ್ಲಿ ನೂರಾರು ಕಾರ್ಯಕರ್ತರು ಗಣವೇಶಧಾರಿಗಳಾಗಿ ಸಂಘದ ಶತಾಬ್ಧಿ ಪಥ ಸಂಚಲನ ಯಶಸ್ವಿಯಾಗಿ ಜಗಳೂರಿನಲ್ಲಿ ಆರ್ಎಸ್.ಎಸ್ ಗಣವೇಶಧಾರಿಗಳ ಪಥ ಸಂಚಲನಕ್ಕೆ ಸಾಕ್ಷಿ..
ಜಗಳೂರಿನಲ್ಲಿ ಆರ್ಎಸ್.ಎಸ್ ಗಣವೇಶಧಾರಿಗಳ ಪಥ ಸಂಚಲನಕ್ಕೆ ಸಾಕ್ಷಿ..ಜಗಳೂರು ಸುದ್ದಿ,ಜಗಳೂರು,ಅ.19:ಪಟ್ಟಣದ ಮಾರಿಕಾಂಭ ದೇವಸ್ಥಾನದಿಂದ ಹೊರಟು,ಭುವನೇಶ್ವರಿ ವೃತ್ತ,ರಾಮಾಲಯ ರಸ್ತೆ ,ಅಂಬೇಡ್ಕರ್ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಶತಮಾನೋತ್ಸವದ ಪ್ರಯುಕ್ತ ಪಟ್ಟಣದಲ್ಲಿ ನೂರಾರು ಕಾರ್ಯಕರ್ತರು ಗಣವೇಶಧಾರಿಗಳಾಗಿ ಸಂಘದ ಶತಾಬ್ಧಿ…
