Author: ಎಂ. ರಾಜಪ್ಪ ವ್ಯಾಸಗೊಂಡನಹಳ್ಳಿ

ಗೌರಿ ಲಂಕೇಶ್ ಕೊಲೆ ಆರೋಪಿ ನವೀನ್ ಕುಮಾರ್‌ನನ್ನು ಭೇಟಿಯಾದ ಪ್ರತಾಪ್ ಸಿಂಹ

ಗೌರಿ ಲಂಕೇಶ್ ಕೊಲೆ ಆರೋಪಿ ನವೀನ್ ಕುಮಾರ್‌ನನ್ನು ಭೇಟಿಯಾದ ಪ್ರತಾಪ್ ಸಿಂಹ August 13, 2024 ಹಿರಿಯ ಪತ್ರಕರ್ತೆ ದಿವಂಗತ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನವೀನ್ ಕುಮಾರ್ ನನ್ನು ಮಾಜಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಭೇಟಿಯಾಗಿದ್ದು,…

ತಾಲೂಕಿನಲ್ಲಿ ಅತಿವೃಷ್ಠಿಯಿಂದ ಎದುರಾಗುವ ಪ್ರಕೃತಿವಿಕೋಪ ನಿರ್ವಹಣೆಗೆ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಿ’ ಎಂದು ಶಾಸಕ.ಬಿ.ದೇವೇಂದ್ರಪ್ಪ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಪ್ರಕೃತಿ ವಿಕೋಪ ನಿರ್ವಹಣೆಗೆ ಮುಂಜಾಗ್ರತಾ ಕ್ರಮಕೈಗೊಳ್ಳಿ:ಶಾಸಕ.ಬಿ.ದೇವೇಂದ್ರಪ್ಪ ಅಧಿಕಾರಿಗಳಿಗೆ ಖಡಕ್ ಸೂಚನೆ. ಜಗಳೂರು ಸುದ್ದಿ:’ತಾಲೂಕಿನಲ್ಲಿ ಅತಿವೃಷ್ಠಿಯಿಂದ ಎದುರಾಗುವ ಪ್ರಕೃತಿವಿಕೋಪ ನಿರ್ವಹಣೆಗೆ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಿ’ ಎಂದು ಶಾಸಕ.ಬಿ.ದೇವೇಂದ್ರಪ್ಪ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಶನಿವಾರ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರೆದಿದ್ದ ತಾಲೂಕುಮಟ್ಟದ…

ಪ್ರತಿಭೆಗಳ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಲಿವೆ’ ಎಂದು ಬಿಇಓ ಹಾಲಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು

ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳು ಉಜ್ವಲ ಭವಿಷ್ಯಕ್ಕೆ‌ ಪೂರಕ:ಬಿಇಓ‌ಹಾಲಮೂರ್ತಿ ಜಗಳೂರು ಸುದ್ದಿ:’ಪ್ರತಿಭೆಗಳ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಲಿವೆ’ ಎಂದು ಬಿಇಓ ಹಾಲಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು. ತಾಲೂಕಿನ ಮೆದಕೇರನಹಳ್ಳಿ ಸರ್ಕಾರಿ ಶಾಲೆ‌ ಆವರಣದಲ್ಲಿ ಆಯೋಜಿಸಲಾಗಿದ್ದ.ಪ್ರತಿಭಾಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು…

ತಾಲೂಕಿನ ಉದ್ಗಟ್ಟ ಕಿತ್ತೂರು ರಾಣಿ ಚೆನ್ನಮ್ಮ ವಸತಿಶಾಲೆ‌ ಸಂಯುಕ್ತಾಶ್ರಯದಲ್ಲಿ ಹನುಮಂತಾಪುರ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆ ಕ್ರೀಡಾಕೂಟ‌ ಜರುಗಿದವು.

ಉದ್ಗಟ್ಟ ಕೆ.ಆರ್.ಸಿ.ಆರ್.ಶಾಲೆಯಲ್ಲಿ ವಲಯಮಟ್ಟದ ಕ್ರೀಡಾಕೂಟ. ಜಗಳೂರು ಸುದ್ದಿ:ತಾಲೂಕಿನ ಉದ್ಗಟ್ಟ ಕಿತ್ತೂರು ರಾಣಿ ಚೆನ್ನಮ್ಮ ವಸತಿಶಾಲೆ‌ ಸಂಯುಕ್ತಾಶ್ರಯದಲ್ಲಿ ಹನುಮಂತಾಪುರ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆ ಕ್ರೀಡಾಕೂಟ‌ ಜರುಗಿದವು. ‘ತಾಲೂಕಿನ‌‌ಅಣಬೂರು,ಹಿರೇಮಲ್ಲನಹೊಳೆ,ಹನುಮಂತಾಪುರ,ಕ್ಲಸ್ಟರ್ ಮಟ್ಟದ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕಬ್ಬಡ್ಡಿ,ಖೋಖೋ,ವಾಲಿಬಾಲ್,ಥ್ರೋಬಾಲ್,ಬಾಲಕ ಮತ್ತು ಬಾಲಕೀಯರ ವಿಭಾಗದಲ್ಲಿ ಗುಂಪು ಆಟಗಳಲ್ಲಿ…

ಕತ್ತಲಗೆರೆ ಕೃಷಿ ವಿವಿ ಸಂಶೋಧನಾ ಕೇಂದ್ರದಲ್ಲಿಜೇನು ಕೃಷಿ ತರಬೇತಿ…ಪ್ರಕೃತಿಯಲ್ಲಿ ಜೇನಿಲ್ಲದೆ ನಾವಿಲ್ಲ – ಜೇನು ತಜ್ಞ ಕೆಂಚ ರೆಡ್ಡಿ ಅಭಿಮತ.

ಕತ್ತಲಗೆರೆ ಕೃಷಿ ವಿವಿ ಸಂಶೋಧನಾ ಕೇಂದ್ರದಲ್ಲಿಜೇನು ಕೃಷಿ ತರಬೇತಿ…ಪ್ರಕೃತಿಯಲ್ಲಿ ಜೇನಿಲ್ಲದೆ ನಾವಿಲ್ಲ – ಜೇನು ತಜ್ಞ ಕೆಂಚ ರೆಡ್ಡಿ ಅಭಿಮತ.ದಾವಣಗೆರೆ ಆ. 21ಈ ಪ್ರಕೃತಿ ಸಸ್ಯ ಸಂಕುಲದಲ್ಲಿ ಜೇನು ಮತ್ತು ದುಂಬಿಗಳಿಂದ ಗಿಡ ಸಸ್ಯಗಳ ಸದ್ದಾಳಾಭಿವೃದ್ಧಿ ಆಗುತ್ತಿದೆ,ಹಾಗಾಗಿ ಜೇನು ಇಲ್ಲದೆ ನಾವಿಲ್ಲ,…

ಕ್ರೀಡೆಗಳಲ್ಲಿ ಸೋಲು ಗೆಲುವಿಗಿಂತ ಆರೋಗ್ಯಕರ ಸ್ಪರ್ಧೆ ಬಹು ಮುಖ್ಯ:ಶಾಸಕ.ಬಿ.ದೇವೇಂದ್ರಪ್ಪ ಸಲಹೇ

ಕ್ರೀಡೆಗಳಲ್ಲಿ ಸೋಲುಗೆಲುವಿಗಿಂತ ಆರೋಗ್ಯಕರ ಸ್ಪರ್ಧೆ ಮುಖ್ಯ:ಶಾಸಕ.ಬಿ.ದೇವೇಂದ್ರಪ್ಪ ಸಲಹೆ. ಜಗಳೂರು ಸುದ್ದಿ:’ಕ್ರೀಡೆಗಳಲ್ಲಿ ಗೆಲುವು ಸೋಲು ಮುಖ್ಯವಲ್ಲ ಆರೋಗ್ಯಕರ ಸ್ಪರ್ಧೆಮುಖ್ಯ’ ಎಂದು ಶಾಸಕ.ಬಿ.ದೇವೇಂದ್ರಪ್ಪ ಸಲಹೆ ನೀಡಿದರು. ತಾಲೂಕಿನ ಮುಗ್ಗಿದ ರಾಗಿಹಳ್ಳಿ ಮೋರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ಸರ್ಕಾರಿ ಪದವಿಪೂರ್ವಕಾಲೇಜು ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ತಾಲೂಕುಮಟ್ಟದ…

7 ನೇ ವೇತನದ ಪರಿಷ್ಕೃತ ವೇತನಶ್ರೇಣಿಯಲ್ಲಿ ನಿವೃತ್ತ ನೌಕರರಿಗೂ ಸೌಲಭ್ಯ ಒದಗಿಸಲು ಶಾಸಕ.ಬಿ.ದೇವೇಂದ್ರಪ್ಪ ಗೆ ಮನವಿ.

7 ನೇ ವೇತನದ ಪರಿಷ್ಕೃತ ವೇತನಶ್ರೇಣಿಯಲ್ಲಿ ನಿವೃತ್ತ ನೌಕರರಿಗೂ ಸೌಲಭ್ಯ ಒದಗಿಸಲು ಶಾಸಕ.ಬಿ.ದೇವೇಂದ್ರಪ್ಪ ಗೆ ಮನವಿ. ಜಗಳೂರು ಸುದ್ದಿ:ಪಟ್ಟಣದ ಪ್ರವಾಸಿ ಮಂದಿರದಲ್ಲಿ ‘7 ನೇ ವೇತನ ಆಯೋಗದ ಅನುಷ್ಠಾನದಲ್ಲಿ ದಿನಾಂಕ:1-7-2022 ರಿಂದ ದಿ:31-07-2024 ರ ಅವಧಿಯಲ್ಲಿ ನಿವೃತ್ತಿಹೊಂದಿದ ನೌಕರರಿಗೆ ನೌಕರರಿಗೆ ಪರಿಷ್ಕೃತ…

ಸಮಾಜಕಲ್ಯಾಣ ಇಲಾಖೆಯಲ್ಲಿ ದೇವರಾಜ್ ಅರಸ್ ಜಯಂತಿ ವಿಳಂಬ :- ಅಗೌರವ ಸ್ಥಳಕ್ಕೆ ತಹಶೀಲ್ದಾರ ಭೇಟಿ

ಸಮಾಜಕಲ್ಯಾಣ ಇಲಾಖೆಯಲ್ಲಿ ದೇವರಾಜ್ ಅರಸ್ ಜಯಂತಿ ವಿಳಂಬ :- ಅಗೌರವ. ಜಗಳೂರು ಸುದ್ದಿ:- ಪಟ್ಟಣದ ಸಮಾಜಕಲ್ಯಾಣ ಇಲಾಖೆ‌ ಕಛೇರಿ ಯಲ್ಲಿ ದೇವರಾಜ್ ಅರಸು ಅವರ ಜಯಂತ್ಯೋತ್ಸವ ಕಾರ್ಯ ಕ್ರಮ ಆಚರಣೆಯನ್ನು ತಡವಾಗಿ ಆಚರಿಸಲಾಯಿತು.ಇದರಿಂದ ಮಹಾನೀಯರಿಗೆ ಅಗೌರವ ತೋರಿಸಿದ್ದಾರೆ. ಬೆಳಿಗ್ಗೆ 12 ಗಂಟೆಯಾದರೂ…

ತಾಲೂಕಿನ ಕಣ್ವಕುಪ್ಪೆ ಗ್ರಾಮದ ಶಿಕ್ಷಕ ಆರ್.ಎಸ್.ಓಬಳೇಶ್ ರಾಜ್ಯಮಟ್ಟದ ದೇಹದಾರ್ಢ್ಯತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಶಿಕ್ಷಕ ಆರ್.ಎಸ್.ಓಬಳೇಶ್ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ. ಜಗಳೂರು ಸುದ್ದಿ:ತಾಲೂಕಿನ ಕಣ್ವಕುಪ್ಪೆ ಗ್ರಾಮದ ಶಿಕ್ಷಕ ಆರ್.ಎಸ್.ಓಬಳೇಶ್ ರಾಜ್ಯಮಟ್ಟದ ದೇಹದಾರ್ಢ್ಯತೆ ಸ್ಪರ್ಧೆಯಲ್ಲಿ ಪ್ರಥಮಸ್ಥಾನಗಳಿಸಿದ್ದಾರೆ. ಪಟ್ಟಣದ ಸರ್ಕಾರಿ‌ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ತಾಲೂಕಿನ ಕಣ್ವಕುಪ್ಪೆ ಗ್ರಾಮದ ಆರ್.ಓ.ಸಣ್ಣ ಸಿದ್ದಪ್ಪ ಅವರ ಪುತ್ರರಾಗಿದ್ದು.ಇತ್ತೀಚೆಗೆ ಬೆಂಗಳೂರಿನ…

You missed

error: Content is protected !!