ತಾಲ್ಲೂಕಿನ 22 ಗ್ರಾಮಪಂಚಾಯಿತಿಗಳಲ್ಲಿ ಮ.ಗಾ. ಉದ್ಯೋಗ ಖಾತ್ರಿ ಕೂಲಿಕಾರ್ಮಿಕರ ಖಾತೆಗೆ ಕಳೆದ ಮೂರು ತಿಂಗಳಿಂದ ಹಣ ಜಮಾ ಮಾಡದೆ ಅಧಿಕಾರಿಗಳು ಸಾಮಗ್ರಿಗಳ ವೆಚ್ಚ ಬಿಡುಗಡೆ ಮಾಡಿಕೊಂಡು ಬಡವರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿದಂತಾಗಿದೆ.ಶೀಘ್ರದಲ್ಲಿಯೇ ಕೂಲಿಕಾರರ ಖಾತೆಗೆ ಹಣ ಪಾವತಿಸಿ ಸಕಾಲದಲ್ಲಿ ದುಡಿಯುವ ಕೈಗೆ ಕೆಲಸ ನೀಡಿ ಗುಳೆ ತಪ್ಪಿಸಬೇಕು ಎಂದು ಕೂಲಿಕಾರರ ಆಗ್ರಹಿಸಿದರು.
Editor m rajappa vyasagondanahalli By shukradeshenews Kannada | online news portal |Kannada news online By shukradeshenews | published on Octobe 26 ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಗ್ರಾಕೋಸ್ ಸಂಘಟನೆ ಶಾಸಕ ಬಿ.ದೇವೇಂದ್ರಪ್ಪ ಗೆ…
