ಜಗಳೂರು ತಾಲ್ಲೂಕುನ್ನು ಸರ್ಕಾರ ಬರಪೀಡಿತ ಪ್ರದೇಶವೆಂದು ಅಧಿಕೃತವಾಗಿ ಘೋಷಣೆ ಮಾಡಿ ರೈತರ ನೆರವಿಗೆ ಧಾವಿಸಿ ರೈತರಿಗೆ ಪರಿಹಾರ ಮತ್ತು ಜಾನುವಾರುಗಳಿಗೆ ಗೋಶಾಲೆ ಮತ್ತು ಕುಡಿಯುವ ನೀರು ಒದಗಿಸಿ ರೈತರ ಸಂಕಷ್ಠಕ್ಕೆ ಸ್ವಂದಿಸುತ್ತಿರುವುದು ಶ್ಲಾಘನೀಯ. ಬರ ಪರಿಸ್ಥಿತಿ ವೇಳೆಯಲ್ಲಿ ನಮ್ಮ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಅತ್ಯಂತ ಪ್ರಯೋಜಕಾರಿಯಾಗಲಿವೆ ಶಾಸಕ ಬಿ ದೇವೆಂದಪ್ಪ.
ಜಗಳೂರು ತಾಲ್ಲೂಕುನ್ನು ಸರ್ಕಾರ ಬರಪೀಡಿತ ಪ್ರದೇಶವೆಂದು ಅಧಿಕೃತವಾಗಿ ಘೋಷಣೆ ಮಾಡಿ ರೈತರ ನೆರವಿಗೆ ಧಾವಿಸಿ ರೈತರಿಗೆ ಪರಿಹಾರ ಮತ್ತು ಜಾನುವಾರುಗಳಿಗೆ ಗೋಶಾಲೆ ಮತ್ತು ಕುಡಿಯುವ ನೀರು ಒದಗಿಸಿ ರೈತರ ಸಂಕಷ್ಠಕ್ಕೆ ಸ್ವಂದಿಸುತ್ತಿರುವುದು ಶ್ಲಾಘನೀಯ. ಬರ ಪರಿಸ್ಥಿತಿ ವೇಳೆಯಲ್ಲಿ ನಮ್ಮ ಸರ್ಕಾರದ ಐದು…
