Latest Post

ಅಂದು ಕಾಂಗ್ರೆಸ್ ಮಾಜಿ ಪ್ರಧಾನಿ ಇಂದಿರಾ ಕೈಯಲ್ಲಿ, ಇಂದು ಚಲವಾದಿಗಳ ಹಿಡಿತದಲ್ಲಿ:ದೇಶ ಮತ್ತು‌ ರಾಜ್ಯದ ರಾಜಕಾರಣ ಬಿಜೆಪಿ ಮುಖಂಡ ಆಲೂರು ನಿಂಗರಾಜ್ ಆರೋಪ ಮಾದಿಗರ ಒಳಮಿಸಲಾತಿ ಸಭೆಯಲ್ಲಿ ಹೇಳಿಕೆ ನೀಡಿದ್ದಾರೆ. | ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ತಾಲ್ಲೂಕು ವೈದ್ಯಾಧಿಕಾರಿಗಳ ಸಂಘದಿಂದ ಕ್ಷೇತ್ರದ ಶಾಸಕರಿಗೆ ಮನವಿ. ಜಗಳೂರು ಸ್ಥಳಿಯ ಶಾಸಕರ ನೆರವಿನಿಂದ ದುಬೈ ಪ್ರವಾಸಕ್ಕೆ ತೆರಳಿದ್ದ ಇರಾನ್ ಯುದ್ಧದಲ್ಲಿ ಸಿಲುಕಿದ ಜಗಳೂರು ಪ್ರವಾಸಿಗರು ಸುರಕ್ಷಿತವಾಗಿ ಪ್ರವಾಸಿಗರು ತಾಯ್ನಾಡಿಗೆ ಬಂದು ಬೆಂಗಳೂರು ತಲುಪಿದ್ದಾರೆ ಮಠ ಮಾನ್ಯಗಳು ಕೇವಲ ಪೂಜೆ ಪುನಾಸ್ಕಾರ ಮಾಡುವುದಕ್ಕಿಂತ ಜನಸಾಮಾನ್ಯರ ನಾಡಿಮಿಡಿತವಾಗಿ ಕೆಲಸ ಮಾಡಲಿ ದೊಣೆಹಳ್ಳಿ:ಮಾ.7 ರಿಂದ ಮೂರು ದಿನಗಳ ಕಾಲ ದಾಸೋಹ ಸಂಸ್ಕೃತಿ ಉತ್ಸವ ಸಂವಿಧಾನ ವಿಚಾರ ಸಂಕಿರಣ ದಾಸೋಹ‌ ಮಠದ ಸಂಚಾಲಕರು :ದೊಣೆಹಳ್ಳಿ ಗುರುಮೂರ್ತಿ. ರೈತರಿಗೆ ಕರೆಂಟ್ ಕೋಡಿ ಇಲ್ಲ ವಿಷ ಕೋಡಿ ಜಗಳೂರು ತಾಲ್ಲೂಕು ಬಿಜೆಪಿ ಮಂಡಲ‌ ಪ್ರಧಾನಕಾರ್ದರ್ಶಿ ಧರ್ಮನಾಯ್ಕ್ ತಾಲ್ಲೂಕು ಆಡಳಿತಕ್ಕೆ ಒತ್ತಾಯಿಸಿದ್ದಾರೆ

ಜಗಳೂರು ವಿಧಾನಸಭಾ ಕ್ಷೇತ್ರದ ಚುನಾವಣೆ: ಪಲಿತಾಂಶ ಇಂದು ಬೆಳಿಗ್ಗೆ‌ 13 ರಂದು ಹೊರಬಿಳಲಿದ್ದು ಅಭ್ಯರ್ಥಿಗಳ ಹಣೆಬರಹದ ಭವಿಷ್ಯ ನಿರ್ಧಾರ

ಶುಕ್ರದೆಸೆ ನ್ಯೂಸ್:- ಜಗಳೂರು ವಿಧಾನಸಭಾ ಕ್ಷೇತ್ರದ ಚುನಾವಣೆ: ಪಲಿತಾಂಶ ಬೆಳಿಗ್ಗೆ‌ ಶನಿವಾರ ದಿನಾಂಕ 13‌ ರಂದು ಹೊರಬಿಳಲಿದ್ದು ಮತದಾರರು ಯಾರಿಗೆ ಹೆಚ್ಚು ಮತ ನೀಡಿ ಹಣೆಬರಹವನ್ನೆ ಬದಲಾಯಿಸುವರು ಎಂಬುದೇ ಕೂತುಹಲಕಾರಿ ಮೂಡಿಸಿದೆ. . ಜಗಳೂರು ಕ್ಷೇತ್ರದ ಇತಿಹಾಸದಲ್ಲಿಯೆ ಇದೇ ಮೊದಲ ಬಾರಿಗೆ…

ಪಕ್ಷೇತರ ಅಭ್ಯರ್ಥಿ ಮಾಜಿ ಶಾಸಕ ಹೆಚ್ ಪಿ ರಾಜೇಶ್ ಸ್ವಗ್ರಾಮವಾದ ಬಿದರಕೆರೆಯಲ್ಲಿ ತನ್ನ ಪುತ್ರ ಪೂರ್ವಜ್ ರೊಂದಿಗೆ ಮತದಾನದ ಹಕ್ಕು ಚಲಾಯಿಸಿದರು . ಕ್ಷೇತ್ರದಲ್ಲಿ ಶಾಂತಿಯುತ ಮತದಾನ ಶೇ 81.17 ರಷ್ಟು ಮತದಾನ ನಡೆದಿದೆ ಎನ್ನಲಾಗಿದೆ.

ಶುಕ್ರದೆಸೆ ನ್ಯೂಸ್:- ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ಬಿರು ಬಿಸಿನಲ್ಲಿಯೇ ಶೇ 81.17 ರಷ್ಟು ಮತದಾನ ನಡೆದಿದೆ ಎನ್ನಲಾಗಿದೆ.

ಪ್ರಜಾಪ್ರಭುತ್ವದ ಹಬ್ಬ ಕರ್ನಾಟಕ ವಿಧಾನಸಭೆ ಚುನಾವಣೆ: ಇಂದು 2,615 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ!

ಶುಕ್ರದೆಸೆ ನ್ಯೂಸ್:- ಕರ್ನಾಟಕ ವಿಧಾನಸಭೆ ಚುನಾವಣೆ: ಇಂದು 2,615 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ!ಬೆಂಗಳೂರು: ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬವೆಂದೇ ಪರಿಗಣಿಸಲ್ಪಟ್ಟಿರುವ ಕರ್ನಾಟಕ ಚುನಾವಣೆ (Karnataka Election) ಇಂದು ನಡೆಯಲಿದೆ. ಬೆಳಿಗ್ಗೆ ಏಳು ಗಂಟೆಗೆ ರಾಜ್ಯದ 224 ಮತ ಕ್ಷೇತ್ರಗಳಲ್ಲಿ ಮತದಾನ ಆರಂಭ…

ಆಕರ್ಷಣೆಯಿಂದ ಸಿಂಗಾರಗೊಂಡ ಮತಗಟ್ಟೆ ಕೇಂದ್ರಗಳು, ಸಖಿ, ವಿಶೇಷಚೇತನ,ವಿಷಯಾಧಾರಿತ ಮತಗಟ್ಟೆಗಳಿಂದ ಆಕರ್ಷಣೆ, ಚುನಾವಣೆ ಅಧಿಕಾರಿ ಎಸ್ ರವಿ

ಶುಕ್ರದೆಸೆ ನ್ಯೂಸ್:- ಜಗಳೂರು : ಸುದ್ದಿ ಆಕರ್ಷಣೆಯಿಂದ ಸಿಂಗಾರಗೊಂಡ ಮತಗಟ್ಟೆ ಕೇಂದ್ರಗಳು, ಸಖಿ, ವಿಶೇಷಚೇತನ,ವಿಷಯಾಧಾರಿತ ಮತಗಟ್ಟೆಗಳಿಂದ ಆಕರ್ಷಣೆ, 2023ಆಕರ್ಷಣೆಯಿಂದ ಸಿಂಗಾರಗೊಂಡ ಮತಗಟ್ಟೆ ಕೇಂದ್ರಗಳು, ಸಖಿ, ವಿಶೇಷಚೇತನ,ವಿಷಯಾಧಾರಿತ ಮತಗಟ್ಟೆಗಳಿಂದ ಆಕರ್ಷಣೆಯಿಂದ ಮತದಾರರುನ್ನು ಕೈ ಬೀಸಿ ಕರೆಯುತ್ತಿವೆ. ಜಗಳೂರು ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ…

ಪಿಂಕ್ ಬೂತ ಸಿಂಗಾರಗೊಂಡ ವಿಶೇಷಚೇತನರ ಸಖಿ ಮತಗಟ್ಟೆ ಆಕರ್ಷಣೆ ಜಿಲ್ಲಾಧಿಕಾರಿ ಶಿವಾನಂದ ಕಾಪಾಶಿ ಭೇಟಿ

ಶುಕ್ರದೆಸೆ ಸುದ್ದಿಆಕರ್ಷಣೆಯಿಂದ ಸಿಂಗಾರಗೊಂಡ ಮತಗಟ್ಟೆ ಕೇಂದ್ರಗಳು, ಸಖಿ, ವಿಶೇಷಚೇತನ,ವಿಷಯಾಧಾರಿತ ಮತಗಟ್ಟೆಗಳಿಂದ ಆಕರ್ಷಣೆ, 2023ಆಕರ್ಷಣೆಯಿಂದ ಸಿಂಗಾರಗೊಂಡ ಮತಗಟ್ಟೆ ಕೇಂದ್ರಗಳು, ಸಖಿ, ವಿಶೇಷಚೇತನ,ವಿಷಯಾಧಾರಿತ ಮತಗಟ್ಟೆಗಳಿಂದ ಆಕರ್ಷಣೆ ದಾವಣಗೆರೆ :ಜಿಲ್ಲೆಯಾದ್ಯಂತ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮೇ 10ರಂದು ಬುಧವಾರ ಮತದಾನ ನಡೆಯಲಿದ್ದು, ಮತದಾನ ಪ್ರಮಾಣ…

ಜೈಲಿನಲ್ಲಿ ಪೊಲೀಸರ ಮುಂದೆಯೇ ಚಾಕುವಿನಿಂದ ಚುಚ್ಚಿ ಚುಚ್ಚಿ ವ್ಯಕ್ತಿಯ ಬರ್ಬರ ಹತ್ಯೆ.!

ಜೈಲಿನಲ್ಲಿ ಪೊಲೀಸರ ಮುಂದೆಯೇ ಚಾಕುವಿನಿಂದ ಚುಚ್ಚಿ ಚುಚ್ಚಿ ವ್ಯಕ್ತಿಯ ಬರ್ಬರ ಹತ್ಯೆ.!May 5, 2023 ಶುಕ್ರದೆಸೆ ನ್ಯೂಸ್, ಡೆಸ್ಕ್ : ಆರೋಪಿಯೊಬ್ಬನನ್ನು ಮೂವರು ಕಿರಾತಕರು ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ತಿಹಾರ್ ಸೆಂಟ್ರಲ್ ಜೈಲಿನಲ್ಲಿ ನಡೆದಿದೆ. ಇನ್ನೂ ಘಟನೆಯ ದೃಶ್ಯ…

3 ಲಕ್ಷಕ್ಕೆ ನಾಲ್ಕು ದಿನದ ಮಗು ಮಾರಿದ ತಾಯಿಯ ಬಂಧನ

ಶುಕ್ರದೆಸೆ ನ್ಯೂಸ್:- 3 ಲಕ್ಷಕ್ಕೆ ನಾಲ್ಕು ದಿನದ ಮಗು ಮಾರಿದ ತಾಯಿಯ ಬಂಧನ, 3 ಲಕ್ಷಕ್ಕೆ ನಾಲ್ಕು ದಿನದ ಮಗು ಮಾರಿದ ತಾಯಿಯ ಬಂಧನ ತಿರುವನಂತಪುರಂ: ಮೂರು ಲಕ್ಷ ರೂಪಾಯಿಗೆ ತನ್ನ ನವಜಾತ ಶಿಶುವನ್ನು ಮಾರಾಟ ಮಾಡಿದ ಆರೋಪದ ಮೇಲೆ ಕೇರಳ…

ಚಿತ್ರದುರ್ಗ ಮೊಳಕಾಲ್ಮೂರು ಕ್ಷೇತ್ರದಲ್ಲಿ ಬರುವ ನಾಯಕರು ಮೀಸಲು ನಾಯಕರು ಆಲ್ಲ ಅಂತ ಹೇಳಿ ಮ್ಯಾಸ ನಾಯಕರಿಗೆ ನೀವು ಸರ್ಟಿಪಿಕೆಟ್‌ ಕಟ್ಟಿದ್ದಿರಿ ಅದನ್ನೆಲ್ಲ ವಿಡ್ರಾ ಮಾಡಬೇಕು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎನ್ ವೈ ಗೋಪಾಲಕೃಷ್ಣ ಸುಳ್ಳು ಹೇಳಿ ಮತ ಬೇಟೆ ಆಡಲು ಹೊರಟ ಅಭ್ಯರ್ಥಿ ಮೇಲೆ ಪ್ರಕರಣ ದಾಖಲು ದೊಡ್ಡ ಮನಿ ಪ್ರಸಾದ್.

ಶುಕ್ರದೆಸೆ ನ್ಯೂಸ್:- ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದಲ್ಲಿ ವಾಸಿಸುವ ನಾಯಕ ಪಂಗಡದ ಮ್ಯಾಸ ನಾಯಕರಿಗೆ ಮೋಸ ಮಾಡುವ ಉದ್ದೇಶದಿಂದ ಹಾಗೂ ಮೋಸದ ಮೂಲಕ ಮತ ಪಡೆಯುವ ದುರದ್ದೆಶದಿಂದ ಎಲ್ಲಾ ನಾಯಕರು ಒಂದೇ ಎಂಬ ಭಾವನೆಯನ್ನು ಸೃಷ್ಠಿ ಮಾಡಿ ಜಾತಿ ಮತ್ತು ಪಂಗಡ…

ರಾಷ್ಟ್ರೀಯ ಪಕ್ಷಗಳ  ಪೈಪೋಟಿ ನಡುವೆ ಸ್ವಾಭಿಮಾನದ ಕಿಚ್ಚುನ್ನ ಹಚ್ಚಿದ ಜನತೆಯ  ದ್ವನಿಯೆ ನನ್ನ ಗೆಲುವು ಪಕ್ಷೇತರ ಅಭ್ಯರ್ಥಿ ಮಾಜಿ ಶಾಸಕ ಎಚ್ ಪಿ ರಾಜೇಶ್   ಎದುರಾಳಿಗಳಿಗೆ ಟಾಂಗ್ ನೀಡಿದ್ದಾರೆ

ಶುಕ್ರದೆಸೆ ನ್ಯೂಸ್:- ರಾಷ್ಟ್ರೀಯ ಪಕ್ಷಗಳ ಪೈಪೋಟಿ ನಡುವೆ ಸ್ವಾಭಿಮಾನದ ಕಿಚ್ಚುನ್ನ ಹಚ್ಚಿದ ಜನತೆಯ ದ್ವನಿಯೆ ನನ್ನ ಗೆಲುವು ಪಕ್ಷೇತರ ಅಭ್ಯರ್ಥಿ ಮಾಜಿ ಶಾಸಕ ಎಚ್ ಪಿ ರಾಜೇಶ್ ಎದುರಾಳಿಗಳಿಗೆ ಟಾಂಗ್ ನೀಡಿದ್ದಾರೆ. ಈ ಸ್ವಾಭಿಮಾನದ ಕಿಚ್ಚು ಬೂತ ಮಟ್ಟದಲ್ಲಿ ತಮ್ಮ ಅಮೂಲ್ಯವಾದ…

ಜಗಳೂರು ವಿಧಾನಸಭಾ ಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿ ಜಿ ಸ್ವಾಮಿ ಹಾಗೂ ಡಾ ಮಧು ವಿರುದ್ದ ಕಾನೂನು ಕ್ರಮ ಜರುಗಿಸಿ ನಾಯಕ ಸಮಾಜದವರಿಂದ ದೂರು . ನಾಯಕ ಸಮಾಜದವರು ಒಬಿಸಿ ಪಟ್ಟಿಗೆ ಸೇರಿದವರು ಎಂದು ಸಮಾಜವನ್ನ ದಿಕ್ಕತಪ್ಪಿಸುವಂತ ಹೇಳಿಕೆ ವಿರುದ್ದ ನಾಯಕರ ಸಂಘ ಕಿಡಿ

ಶುಕ್ರದೆಸೆ ನ್ಯೂಸ್:- ಜಗಳೂರು ವಿಧಾನಸಭಾ ಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿ ಜಿ ಸ್ವಾಮಿ ಹಾಗೂ ಡಾ ಮಧು ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ನಾಯಕ ಸಮಾಜದವರಿಂದ ಚುನಾವಣೆ ಅಧಿಕಾರಿಗಳಿಗೆ ದೂರು ಜಗಳೂರು ತಾಲ್ಲೂಕಿನ ನಾಯಕ ಸಮಾಜದವರು ಯಾರು ಬುಡಕಟ್ಟು ನಾಯಕ ಸಮಾಜದವರಲ್ಲ…

You missed

error: Content is protected !!