ಕೊಡದಗುಡ್ಡದಲ್ಲಿ ಸ್ವಭಾವ ಸ್ವಚ್ಛತಾ-ಸಂಸ್ಕಾರ ಸ್ವಚ್ಛತಾ ಅಭಿಯಾನಕ್ಕೆ ನಿರ್ಲಕ್ಷ್ಯವಹಿಸಿರುವ ಪಿಡಿಓ,ತಾ.ಪಂ ಇಓ ವಿರುದ್ದ ಶಾಸಕರು ಗರಂ ಬ್ಯಾನರ್ ಹಾಕದೆ ಖಾಲಿ ಹಾಸನಗಳೆ ಸ್ವಾಗತ ಸರ್ಕಾರಿ ಕಾರ್ಯಕ್ರಮ ಪೂರ್ವಪರ ಚಿಂತನೆಯಿಲ್ಲದ ಇಓ .ಪಿಡಿಓ
ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಕಾರ್ಯವೈಖರಿಗೆ ಶಾಸಕ ಬಿ.ದೇವೇಂದ್ರಪ್ಪ ಗರಂ. ಜಗಳೂರು ಸುದ್ದಿ:ತಾಲೂಕಿನ ದೇವಿಕೆರೆ ಗ್ರಾ.ಪಂ ವ್ಯಾಪ್ತಿ ಕೊಡದಗುಡ್ಡದಲ್ಲಿ ಸ್ವಭಾವ ಸ್ವಚ್ಛತಾ-ಸಂಸ್ಕಾರ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಬೇಕಿದ್ದ ಕಾರ್ಯಕ್ರಮಕ್ಕೆ ಸಕಲ ಸಿದ್ದತೆಕೈಗೊಳ್ಳದೆ ನಿರ್ಲಕ್ಷ್ಯವಹಿಸಿರುವ ಪಿಡಿಓ,ತಾ.ಪಂ ಇಓ ವಿರುದ್ದ ಶಾಸಕರು ಗರಂ ಆಗಿ ಉದ್ಘಾಟನೆಗೊಳಿಸದೆ ವಾಪಾಸ್ಸು…
