ಪಟ್ಟಣದ ಬಯಲು ರಂಗಮಂದಿರದಲ್ಲಿ ‘ ಬುದ್ದನ ಬೆಳಕು’ ನಾಟಕೋತ್ಸವ ಪ್ರದರ್ಶನಕ್ಕೆ ರಂಗಸಜ್ಜಿಕೆ ವೀಕ್ಷಣೆ ನಡೆಸಲಾಯಿತು
ಜಗಳೂರು ಸುದ್ದಿ:ಪಟ್ಟಣದ ಬಯಲು ರಂಗಮಂದಿರದಲ್ಲಿ ‘ ಬುದ್ದನ ಬೆಳಕು’ ನಾಟಕೋತ್ಸವ ಪ್ರದರ್ಶನಕ್ಕೆ ರಂಗಸಜ್ಜಿಕೆ ವೀಕ್ಷಣೆ ನಡೆಸಲಾಯಿತು. ಸಂದರ್ಭದಲ್ಲಿ ಬಂಧುತ್ವ ಕಲಾತಂಡದ ಅಂಜಿನಪ್ಪ ಲೋಕಿಕೆರೆ, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಮುಖಂಡ ವಕೀಲ ಟಿ.ಬಸವರಾಜ್ ಮರೇನಹಳ್ಳಿ,ತಾಲೂಕು ಸಂಚಾಲಕ ಧನ್ಯಕುಮಾರ್ ಎಚ್.ಎಂ.ಹೊಳೆ,ರಾಜಪ್ಪ ವ್ಯಾಸಗೊಂಡನಹಳ್ಳಿ,ಮಾದಿಹಳ್ಳಿ ಮಂಜುನಾಥ್,ಬಸವರಾಜ್…
