Latest Post

ಅಂದು ಕಾಂಗ್ರೆಸ್ ಮಾಜಿ ಪ್ರಧಾನಿ ಇಂದಿರಾ ಕೈಯಲ್ಲಿ, ಇಂದು ಚಲವಾದಿಗಳ ಹಿಡಿತದಲ್ಲಿ:ದೇಶ ಮತ್ತು‌ ರಾಜ್ಯದ ರಾಜಕಾರಣ ಬಿಜೆಪಿ ಮುಖಂಡ ಆಲೂರು ನಿಂಗರಾಜ್ ಆರೋಪ ಮಾದಿಗರ ಒಳಮಿಸಲಾತಿ ಸಭೆಯಲ್ಲಿ ಹೇಳಿಕೆ ನೀಡಿದ್ದಾರೆ. | ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ತಾಲ್ಲೂಕು ವೈದ್ಯಾಧಿಕಾರಿಗಳ ಸಂಘದಿಂದ ಕ್ಷೇತ್ರದ ಶಾಸಕರಿಗೆ ಮನವಿ. ಜಗಳೂರು ಸ್ಥಳಿಯ ಶಾಸಕರ ನೆರವಿನಿಂದ ದುಬೈ ಪ್ರವಾಸಕ್ಕೆ ತೆರಳಿದ್ದ ಇರಾನ್ ಯುದ್ಧದಲ್ಲಿ ಸಿಲುಕಿದ ಜಗಳೂರು ಪ್ರವಾಸಿಗರು ಸುರಕ್ಷಿತವಾಗಿ ಪ್ರವಾಸಿಗರು ತಾಯ್ನಾಡಿಗೆ ಬಂದು ಬೆಂಗಳೂರು ತಲುಪಿದ್ದಾರೆ ಮಠ ಮಾನ್ಯಗಳು ಕೇವಲ ಪೂಜೆ ಪುನಾಸ್ಕಾರ ಮಾಡುವುದಕ್ಕಿಂತ ಜನಸಾಮಾನ್ಯರ ನಾಡಿಮಿಡಿತವಾಗಿ ಕೆಲಸ ಮಾಡಲಿ ದೊಣೆಹಳ್ಳಿ:ಮಾ.7 ರಿಂದ ಮೂರು ದಿನಗಳ ಕಾಲ ದಾಸೋಹ ಸಂಸ್ಕೃತಿ ಉತ್ಸವ ಸಂವಿಧಾನ ವಿಚಾರ ಸಂಕಿರಣ ದಾಸೋಹ‌ ಮಠದ ಸಂಚಾಲಕರು :ದೊಣೆಹಳ್ಳಿ ಗುರುಮೂರ್ತಿ. ರೈತರಿಗೆ ಕರೆಂಟ್ ಕೋಡಿ ಇಲ್ಲ ವಿಷ ಕೋಡಿ ಜಗಳೂರು ತಾಲ್ಲೂಕು ಬಿಜೆಪಿ ಮಂಡಲ‌ ಪ್ರಧಾನಕಾರ್ದರ್ಶಿ ಧರ್ಮನಾಯ್ಕ್ ತಾಲ್ಲೂಕು ಆಡಳಿತಕ್ಕೆ ಒತ್ತಾಯಿಸಿದ್ದಾರೆ

ಇಂದು ರಾಜಕಾರಣ ಅಷ್ಟೇ ಕೆಟ್ಟಿಲ್ಲ ಪ್ರಶಸ್ತಿಗಳೂ ಕೆಟ್ಟಿವೆ. ಪ್ರಶಸ್ತಿಗಾಗಿ ಲಾಬಿ ಮಾಡುವ ಮಂದಿ ಅದೆಷ್ಟೋ ಇದ್ದಾರೆ. ಅಂತಹವರ ನಡುವೆ ಹರೇಕಳ ಹಾಜಬ್ಬ ಅವರಿಗೆ ಭಾರತದ ಶ್ರೇಷ್ಠ ರಾಜಕಾರಣಿ, ರಾಜ್ಯ ಕಂಡ ಶ್ರೇಷ್ಠ ಮಾನವತಾವಾದಿ ಜೆ.ಇಮಾಂ ಸಾಹೇಬರ ಸ್ಮರಣಾರ್ಥ ಕೊಡಮಾಡುವ ಪ್ರಶಸ್ತಿ ಅಕ್ಷರ ಸಂತನನ್ನು ಆಯ್ಕೆ ಮಾಡಿರುವುದು ಪ್ರಶಸ್ತಿಯ ಮೌಲ್ಯ ಹೆಚ್ಚಿಸಿದೆ.ಬಂಜಗೆರೆ ಜಯಪ್ರಕಾಶ್.

ಜಗಳೂರು ಸುದ್ದಿ :-ಅಂದಿನ ಮೈಸೂರು ಸಂಸ್ಥಾನದ ಮಂತ್ರಿ ಮಂಡಲದಲ್ಲಿ ವಿದ್ಯಾ ಮಂತ್ರಿ ಸೇರಿದಂತೆ ಒಂಭತ್ತು ಖಾತೆಗಳನ್ನು ನಿರ್ವಹಿಸಿದ ಜಗಳೂರಿನ ಜೆ.ಎಂ.ಇಮಾಂ ಸಾಹೇಬರು ವಿರೋಧ ಪಕ್ಷದ ನಾಯಕರಾಗಿ ನಮ್ಮೆಲ್ಲರಿಗೂ ಆದರ್ಶವಾಗಿದ್ದಾರೆ. ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿಗಳು ಐಎಎಸ್, ಕೆಎಎಸ್ ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ…

ತಾಯಿ ಭುವನೇಶ್ವರಿ ರಥ ಸಂಚಾರ ನಿರ್ವಹಣೆ ಸಮಿತಿ ಅಧ್ಯಕ್ಷ ಬಿ ಮಹೇಶ್ ರವರ ನೇತೃತ್ವದಲ್ಲಿ ಯಶಸ್ವಿಯಾಗಿ ಸಾಗಿದ ಕನ್ನಡ ರಥ

ತಾಯಿ ಭುವನೇಶ್ವರಿ ರಥ ಸಂಚಾರ ನಿರ್ವಹಣೆ ಸಮಿತಿ ಅಧ್ಯಕ್ಷ ಬಿ ಮಹೇಶ್ ರವರ ನೇತೃತ್ವದಲ್ಲಿ ಯಶಸ್ವಿಯಾಗಿ ಸಾಗಿದ ಕನ್ನಡ ರಥ ಜಗಳೂರು‌ ಬೌಗೋಳಿಕವಾಗಿ ಬರದ ನಾಡು ಆಗಿರಬಹುದು ಆದರೆ ನಾಡು ನುಡಿ ಕನ್ನಡ ಪ್ರೇಮಾ ಭಾಷೆಗೆ ಏನು ಕಡಿಮೆಯಿಲ್ಲ ಎಂದು ತೋರಿಸಿಕೊಟ್ಟ…

ಪಂಚಾಯಿತಿ‌ ಕಛೇರಿಗೆ ತಿರುಗಿ ನೋಡದ ಬಸವನಕೋಟೆ ಪ್ರಭಾರೆ ಪಿ.ಡಿ.ಓ ರಾಘವೇಂದ್ರ ನಯವಂಚಕ.ಮೇಲಾಧಿಕಾರಿಗಳು ಈತನ ಹಾಜುರಾತಿ ಪರಿಶೀಲನೆ ನಡೆಸಲಿ.ಸ್ವಚತೆ ಕಾಣದ ಚರಂಡಿಗಳು ದುರ್ವಾಸನೆ ನಿರ್ಲಕ್ಷ್ಯವಹಿಸಿದ ಪಿಡಿಓ

ಪಂಚಾಯಿತಿ‌ ಕಛೇರಿಗೆ ತಿರುಗಿ ನೋಡದ ಬಸವನಕೋಟೆ ಪ್ರಭಾರೆ ಪಿ.ಡಿ.ಓ ರಾಘವೇಂದ್ರ ನಯವಂಚಕ ಜಗಳೂರು ತಾಲ್ಲೂಕಿನ ಬಸವನಕೋಟೆ ಗ್ರಾಮ ಪಂಚಾಯಿತಿ ಪಿಡಿಓ ಪಂಚಾಯಿತಿ ಕಾರ್ಯಾಲಕ್ಕೆ ಸರಿಯಾದ ರೀತಿ ಹಾಜುರಾಗುತ್ತಿಲ್ಲ .15 ದಿನಕೊಮ್ಮೆ ‌ವಾರಕ್ಕೋಮೆ‌ ಮಾವನ ಮನೆಗೆ ಬಂದಂತೆ ಬರುವ ಪಿಡಿಓ ರಾಘವೇಂದ್ರನಿಗೆ ಹೇಳುವವರಿಲ್ಲ…

ನುಡಿ ಹಬ್ಬ ನಗೆ ಹಬ್ಬ ಜಗಳೂರಿನಲ್ಲಿ ಜಲೋತ್ಸವ ಸಂಭ್ರಮದ‌ ಹಬ್ಬ ಜರುಗಲು ಸಜ್ಜು ಪೂರ್ವಭಾವಿ ಸಭೆಯಲ್ಲಿ ಶಾಸಕ ಬಿ ದೇವೇಂದ್ರಪ್ಪ ಹೇಳಿಕೆ

ನುಡಿ ಹಬ್ಬ ನಗೆ ಹಬ್ಬ ಜಗಳೂರಿನಲ್ಲಿ ಜಲೋತ್ಸವ ಸಂಭ್ರಮದ‌ ಹಬ್ಬ ಜರುಗಲು ಸಜ್ಜು ಕನ್ನಡದ ನುಡಿ ಜಾತ್ರೆಗೆ‌ ಪ್ರತಿಯೊಬ್ಬರು ಸಹಕಾರ ನೀಡಿ ಕನ್ನಡದ ತೇರು ಎಳೆಯೋಣ ತಾಲ್ಲೂಕು ಮಟ್ಟದ ಅನುಷ್ಠಾನ ಅಧಿಕಾರಿಗಳೊಂದಿಗೆ ಶಾಸಕರ ನೇತೃತ್ವದಲ್ಲಿ ಪಟ್ಟಣದ ಗುರುಭವನದಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ…

ಜಗಳೂರು ತಾಲ್ಲೂಕಿನ ಗುತ್ತಿದುರ್ಗ ಗ್ರಾಪಂ ಪ್ರಥಮ ದರ್ಜೆ ಸಹಾಯಕ ಸಿದ್ದೇಶ್ ಈ ಸ್ವತ್ತು -ಮಾಡಲು ಲಂಚವತಾರ ಸಾರ್ವಜನಿಕರ ಆರೋಪ ಡಿಮ್ಯಾಂಡ್ ಮಾಡುವ ಈತನನ್ನ ಸಸ್ಪೆಂಡ್ ಮಾಡಿ

ಜಗಳೂರು ತಾಲ್ಲೂಕಿನ ಗುತ್ತಿದುರ್ಗ ಗ್ರಾಪಂ ಪ್ರಥಮ ದರ್ಜೆ ಸಹಾಯಕ ಸಿದ್ದೇಶ್ ಈ ಸ್ವತ್ತು -ಮಾಡಲು ಲಂಚವತಾರ ಸಾರ್ವಜನಿಕರ ಆರೋಪ ಡಿಮ್ಯಾಂಡ್ ಮಾಡುವ ಈತನನ್ನ ಸಸ್ಪೆಂಡ್ ಮಾಡಿ ಜಗಳೂರು ತಾಲ್ಲೂಕಿನ ಗುತ್ತಿದುರ್ಗ ಗ್ರಾಪಂ ವ್ಯಾಪ್ತಿಯ ಕೊರಟಿಕೆರೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಇ-ಖಾತೆ ಮಾಡಿಕೊಡಲು…

ಬಾಲ್ಯದಲ್ಲಿಯೇ ಭರತ ನಾಟ್ಯ ಕಲೆಯನ್ನ ಮೈಗೂಡಿಸಿಕೊಂಡು ಜನಮೆಚ್ಚುಗೆಗೆ ಪಾತ್ರಳಾದ ಕೆ.ಶ್ರಾವಣಿ ವಿವಿಧ ಸಂಘ ಸಂಸ್ಥೆಗಳಿಂದ ಸನ್ಮಾನಿಸಿ ಗೌರವಿಸಲಾಗಿದೆ.

ಬಾಲ್ಯದಲ್ಲಿಯೇ ಭರತ ನಾಟ್ಯ ಕಲೆಯನ್ನ ಮೈಗೂಡಿಸಿಕೊಂಡು ಜನಮೆಚ್ಚುಗೆಗೆ ಪಾತ್ರಳಾದ ಕೆ.ಶ್ರಾವಣಿ. ಕಲೆ ಯಾರಪ್ಪನ ಸ್ವೊತ್ತಲ್ಲ ಕಲೆಗಾರರ ಸ್ವೊತ್ತು ಯಾರು ಶ್ತದ್ದ ಭಕ್ತಿಯಿಂದ ತನ್ನಲ್ಲಿ ಹುದುಗಿರುವ ಕಲೆಯನ್ನ ವೇದಿಕೆ ಸಮಾರಂಭಗಳಲ್ಲಿ ಅಭಿವ್ಯಕ್ತಿಗೋಳಿಸಿ ಪ್ರಸ್ತುತಪಡಿಸಿ ಜನಮೆಚ್ಚುಗೆ ಪಡುವಂತೆ ಕಲೆಯನ್ನ ಪ್ರದರ್ಶಿಸುವರು ಅವರ ಕಲೆಯ ನೆಲೆಯನ್ನ…

ತಾಲೂಕಿನ ಬಸವನಕೋಟೆ ಗ್ರಾಮಪಂಚಾಯಿತಿ ನೂತನ ಅಧ್ಯಕ್ಷರಾಗಿ ಮರಿಯಮ್ಮ ಆಯ್ಕೆಯಾದರು.

ಬಸವನಕೋಟೆ ಗ್ರಾ.ಪಂ ಅಧ್ಯಕ್ಷರಾಗಿ ಮರಿಯಮ್ಮ ಆಯ್ಕೆ ಜಗಳೂರು ಸುದ್ದಿ:ತಾಲೂಕಿನ ಬಸವನಕೋಟೆ ಗ್ರಾಮಪಂಚಾಯಿತಿ ನೂತನ ಅಧ್ಯಕ್ಷರಾಗಿ ಮರಿಯಮ್ಮ ಆಯ್ಕೆಯಾದರು. ತೆರವಾದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮರಿಯಮ್ಮ ಹಾಗೂ ರೇಖಾ ತಿಮ್ಮೇಶ್ ಅವರು ನಾಮಪತ್ರ ಸಲ್ಲಿಸಿದ್ದರು. ಇಬ್ಬರ ಉಮೇದುವಾರಿಕೆ ಊರ್ಜಿತವಾಗಿದ್ದು.ಒಟ್ಟು 14 ಜನ…

ಚಿತ್ರದುರ್ಗ ಇಂಗಳದಾಳ್‌ ಚಿನ್ನದ ಗಣಿ ಪುನಾರಂಭಕ್ಕೆ ಸಿದ್ಧತೆ; 23 ವರ್ಷಗಳ ಬಳಿಕ ಮತ್ತೆ ಗಣಿಗಾರಿಕೆ ಅಧಿಕಾರಿಗಳಿಗೆ ನಿರ್ದೇಶನ ಕೇಂದ್ರ ಕಲ್ಲಿದ್ದಲು ಮತ್ತು ಗಣಿಗಾರಿಕೆ ಸಚಿವ ಜಿ. ಕಿಶನ್‌ ರೆಡ್ಡಿ ಸೂಚನೆ ನೀಡಿದ್ದಾರೆ.

ಚಿತ್ರದುರ್ಗ ಇಂಗಳದಾಳ್‌ ಚಿನ್ನದ ಗಣಿ ಪುನಾರಂಭಕ್ಕೆ ಸಿದ್ಧತೆ; 23 ವರ್ಷಗಳ ಬಳಿಕ ಮತ್ತೆ ಗಣಿಗಾರಿಕೆ ಚಿತ್ರದುರ್ಗ ಇಂಗಳದಾಳ್‌ ಚಿನ್ನದ ಗಣಿ ಪುನಾರಂಭಕ್ಕೆ ಸಿದ್ಧತೆ ನಡೆದಿದೆ. 2002 ರ ಬಳಿಕ ನಿಂತಿದ್ದ ಗಣಿಗಾರಿಕೆಯು 23 ವರ್ಷಗಳ ಬಳಿಕ ಮತ್ತೆ ಆರಂಭವಾಗಲಿದೆ. ಚಿನ್ನದ ಗಣಿಗಾರಿಕೆ…

ಭಾರತೀಯ ರಾಜಕಾರಣಿ, ಅರ್ಥಶಾಸ್ತ್ರಜ್ಞ, ಶಿಕ್ಷಣ ತಜ್ಘ ಮಾಜಿ ಪ್ರಧಾನಿ, ಖ್ಯಾತ ಅರ್ಥಶಾಸ್ತ್ರಜ್ಞ ಮನಮೋಹನ್‌ ಸಿಂಗ್‌ ವಿಧಿವಶ

ಮಾಜಿ ಪ್ರಧಾನಿ, ಖ್ಯಾತ ಅರ್ಥಶಾಸ್ತ್ರಜ್ಞ ಮನಮೋಹನ್‌ ಸಿಂಗ್‌ ವಿಧಿವಶ ನವದೆಹಲಿ: ಮಾಜಿ ಪ್ರಧಾನಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಮನಮೋಹನ್‌ ಸಿಂಗ್‌ (92) (Manmohan Singh) ಅವರು ಇಂದು ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.. ಅವರ ವಯೋಸಹಜ ಆರೋಗ್ಯ ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ಗುರುವಾರ…

ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸೇವಾದಳದ ನೂತನ ಜಿಲ್ಲಾಧ್ಯಕ್ಷರಾಗಿ ಶಿವಕುಮಾರ್ .ಡಿ ಆಯ್ಕೆ .ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜನರವರ ಸೂಚನೆ ಮೇರೆಗೆ ಆಯ್ಕೆ ಮಾಡಿ ಆದೇಶಿಸಲಾಗಿದೆ

ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸೇವಾದಳದ ನೂತನ ಜಿಲ್ಲಾಧ್ಯಕ್ಷರಾಗಿ ಶಿವಕುಮಾರ್ .ಡಿ ಆಯ್ಕೆ .ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜನರವರ ಸೂಚನೆ ಮೇರೆಗೆ ಆಯ್ಕೆ ಮಾಡಿ ಆದೇಶಿಸಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಸುಮಾರು ವರ್ಷಗಳಿಂದ ಪಕ್ಷ ಸಂಘಟನೆ ಸೇವೆಯನ್ನ ಪರಿಗಣಿಸಿದ ಅಖಿಲ ಭಾರತ…

You missed

error: Content is protected !!