Latest Post

ಮನೆ ಮನೆಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ಅತ್ಯವಶಕ ಸಂವಿಧಾನದ ಉಳಿವಿಗೆ ಹೋರಾಟ ಅನಿವಾರ್ಯ ಕೇರಳದ ಪ್ರವಾಸದಲ್ಲಿದ್ದ ಗುತ್ತಿದುರ್ಗ ಶಾಂತಪ್ಪ ಕರೆ ನೀಡಿದ್ದಾರೆ. ಜನ ವಿರೋಧಿ ಸರ್ಕಾರ ಜನರನ್ನು ಕಿತ್ತು ತಿನ್ನುತ್ತಿದೆ. ಕಾಂಗ್ರೆಸ್ ಸರ್ಕಾರದ ಆಡಳಿತ ಯಂತ್ರ ಸಂಪೂರ್ಣ “ಕುಸಿದಿದೆ” ಆಲೂರು ನಿಂಗರಾಜ್ ತಾಲ್ಲೂಕಿನ ಗುರುಸಿದ್ದಾಪುರ ಗ್ರಾಮದಲ್ಲಿ ಸಿಡಿಲು ಬಡಿದು 20 ಕ್ಕೂ ಹೆಚ್ಚು ಕುರಿಗಳು ಸಾವು ಕುರಿಗಾಹಿ ಸುನಿಲ್ ನಿಗೆ ಕಾಲು ಮುರಿದು ಜಮೀನಿನಲ್ಲಿದ ಬಿಲ್ಡಿಂಗ್ ಸಮೇತ ಸಿಡಿಲಿಗೆ ಬಲಿ ತಾಲ್ಲೂಕಿನ ಮುಚ್ಚುನೂರು ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ‌ ಆಚರಣೆ ಮಾಡಲಾಯಿತು. ಒಳಮೀಸಲಾತಿಯನ್ನ ರಾಜ್ಯ ಸರ್ಕಾರ ಬಹಳಷ್ಟು ವಿಳಂಬ ನೀತಿ ಆತಂಕ ಮಾಡಿದೆ ಅದನ್ನ ಹೊಗಲಾಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲ ಕ್ರಮಕೈಗೊಂಡಿರುವುದು ಸ್ವಾಗತರ್ಹ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ಮನೆ ಮನೆಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ಅತ್ಯವಶಕ ಸಂವಿಧಾನದ ಉಳಿವಿಗೆ ಹೋರಾಟ ಅನಿವಾರ್ಯ ಕೇರಳದ ಪ್ರವಾಸದಲ್ಲಿದ್ದ ಗುತ್ತಿದುರ್ಗ ಶಾಂತಪ್ಪ ಕರೆ ನೀಡಿದ್ದಾರೆ. ಜನ ವಿರೋಧಿ ಸರ್ಕಾರ ಜನರನ್ನು ಕಿತ್ತು ತಿನ್ನುತ್ತಿದೆ. ಕಾಂಗ್ರೆಸ್ ಸರ್ಕಾರದ ಆಡಳಿತ ಯಂತ್ರ ಸಂಪೂರ್ಣ “ಕುಸಿದಿದೆ” ಆಲೂರು ನಿಂಗರಾಜ್ ತಾಲ್ಲೂಕಿನ ಗುರುಸಿದ್ದಾಪುರ ಗ್ರಾಮದಲ್ಲಿ ಸಿಡಿಲು ಬಡಿದು 20 ಕ್ಕೂ ಹೆಚ್ಚು ಕುರಿಗಳು ಸಾವು ಕುರಿಗಾಹಿ ಸುನಿಲ್ ನಿಗೆ ಕಾಲು ಮುರಿದು ಜಮೀನಿನಲ್ಲಿದ ಬಿಲ್ಡಿಂಗ್ ಸಮೇತ ಸಿಡಿಲಿಗೆ ಬಲಿ ತಾಲ್ಲೂಕಿನ ಮುಚ್ಚುನೂರು ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ‌ ಆಚರಣೆ ಮಾಡಲಾಯಿತು. ಒಳಮೀಸಲಾತಿಯನ್ನ ರಾಜ್ಯ ಸರ್ಕಾರ ಬಹಳಷ್ಟು ವಿಳಂಬ ನೀತಿ ಆತಂಕ ಮಾಡಿದೆ ಅದನ್ನ ಹೊಗಲಾಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲ ಕ್ರಮಕೈಗೊಂಡಿರುವುದು ಸ್ವಾಗತರ್ಹ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ಉರ‍್ಲುಕಟ್ಟೆ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆದ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ

ಉರ‍್ಲುಕಟ್ಟೆ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆದ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ : ಜಗಳೂರು ತಾಲೂಕಿನ ಉರ‍್ಲುಕಟ್ಟೆ ಗ್ರಾಮದಲ್ಲಿ ಶ್ರೀಬಸವೇಶ್ವರಸ್ವಾಮಿ ರಥೋತ್ಸವ ಜರುಗಿತು. ಉರ‍್ಲುಕಟ್ಟೆ ಗ್ರಾಮದಲ್ಲಿ ನಡೆದ ರಥೋತ್ಸವದ ಭಕ್ತಿ ಭಾವುಟವನ್ನು ಮಡ್ರಹಳ್ಳಿ ಮಹಾಲಿಂಗಪ್ಪರ ಮಗನಾದ ರಾಜು ಎಂಬುವರು 2.30000 ರೂ.ಗಳಿಗೆ ಶ್ರೀ…

ಉದ್ಯಮ ಶೀಲತ ತರಬೇತಿ ಮಹಿಳೆಯರಿಂದ ಕೇಕ್ ಕತ್ತರಿಸಿ ಬಿಳ್ಕೋಡಿಗೆ ಸಂಭ್ರಮ

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋ ತರಬೇತಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಿರುದ್ಯೋಗ ಮಹಿಳೆಯರಿಗೆ ಉದ್ಯಮ ಶೀಲತ ತರಬೇತಿ ಕಲಿಕಾ ಮಹಿಳೆಯರಿಂದ ಕೇಕ್ ಕತ್ತರಿಸಿ ಬಿಳ್ಕೊಡಿಗೆ ಸಂಭ್ರಮ ದಾವಣಗೆರೆ ಹಳೆತೋಳಹುಣೆಸೆಯಲ್ಲಿರುವ ಕೇನರಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಮಹಿಳೆಯರು ಸುಮಾರು ಒಂದು…

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋ ತರಬೇತಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಿರುದ್ಯೋಗ ಮಹಿಳೆಯರಿಗೆ ಉದ್ಯಮ ಶೀಲತ ತರಬೇತಿ ಕಲಿಕಾ ಮಹಿಳೆಯರಿಂದ ಕೇಕ್ ಕತ್ತರಿಸಿ ಬಿಳ್ಕೊಡಿಗೆ ಸಂಭ್ರಮ

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋ ತರಬೇತಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಿರುದ್ಯೋಗ ಮಹಿಳೆಯರಿಗೆ ಉದ್ಯಮ ಶೀಲತ ತರಬೇತಿ ಕಲಿಕಾ ಮಹಿಳೆಯರಿಂದ ಕೇಕ್ ಕತ್ತರಿಸಿ ಬಿಳ್ಕೊಡಿಗೆ ಸಂಭ್ರಮಿಸಿದರು . ದಾವಣಗೆರೆ ಹಳೆತೋಳಹುಣೆಸೆಯಲ್ಲಿರುವ ಕೇನರಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಮಹಿಳೆಯರು ಸುಮಾರು…

ಮಾರ್ಚ್ 10 ಶುಕ್ರವಾರ ಮಡ್ರಹಳ್ಳಿ ಚೌಡೇಶ್ವರಿ ಜಾತ್ರಾ ಮಹೋತ್ಸವ ಕುಡಿಯುವ ನೀರು ವ್ಯವಸ್ಥೆ ಮತ್ತು ಸ್ವಚತೆಗೆ ಆಧ್ಯತೆ ಪಿಡಿಓ ಶ್ರೀನಿವಾಸ

ಮಾರ್ಚ್ 10 ಶುಕ್ರವಾರ ಮಡ್ರಹಳ್ಳಿ ಚೌಡೇಶ್ವರಿ ಜಾತ್ರಾ ಮಹೋತ್ಸವಜಗಳೂರು ಸುದ್ದಿ:ತಾಲೂಕಿನ ಗುರುಸಿದ್ದಾಪುರ ಯಾನೆ ಮಡ್ರಹಳ್ಳಿ ಶಕ್ತಿದೇವತೆ ಚೌಡೇಶ್ವರಿ ದೇವಿ ಗಡ್ಡೆ ತೇರು ಮಾರ್ಚ್ 10 ಶುಕ್ರವಾರದಂದು ಜರುಗಲಿದೆ ಎಂದು ದೇವಸ್ಥಾನ ಪೂಜಾರಿಗಳು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮಾರ್ಚ್ 11 ಶನಿವಾರ ರಂಗಯ್ಯನಬೆಟ್ಟಕ್ಕೆ ಹೋಗಿ…

ಬಿಜೆಪಿ ಮುಖಂಡರಾದ ಕೆ ಎಸ್ ಪ್ರಭುಗೌಡರವರ ತಾಯಿ ಇಹ್ಯಲೋಕ ‌ತ್ಯಜಿರುತ್ತಾರೆ

ಬಿಜೆಪಿ ಮುಖಂಡರಾದ ಕೆ ಎಸ್ ಪ್ರಭುಗೌಡರವರ ತಾಯಿ ಇಹ್ಯಲೋಕ ‌ತ್ಯಜಿರುತ್ತಾರೆ :ಜಗಳೂರು ತಾಲ್ಲೂಕಿನ ಹೊಸ ಕಾನನಕಟ್ಟೆ ಗ್ರಾಮದ ಬಿ ಜೆ ಪಿ ಮುಖಂಡ ಕೆ ಎಸ್ ಪ್ರಭುರವರ ತಾಯಿ ವಯೋಸಹಜದಿಂದ ಅರೂಡಮ್ಮ. ದೈವಧಿನರಾಗಿರುತ್ತಾರೆ.ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ ಕಾನನಕಟ್ಟೆ ಗ್ರಾಮದಲ್ಲಿ…

ಗಾನ (ಜ್ಞಾನ) ಯೋಗಿ ಪುಟ್ಟರಾಜರು
(ಪಂಡಿತ್ ಪುಟ್ಟ ರಾಜ ಗವಾಯಿಗಳ ಜನ್ಮ ದಿನದ ವೈಶಿಷ್ಟ್ಯತೆ

ಗಾನ (ಜ್ಞಾನ) ಯೋಗಿ ಪುಟ್ಟರಾಜರು(ಪಂಡಿತ್ ಪುಟ್ಟ ರಾಜ ಗವಾಯಿಗಳ ಜನ್ಮ ದಿನದ ವೈಶಿಷ್ಟ್ಯತೆ ಭೂಮಿಯ ಮೇಲೆ ಹುಟ್ಟಿದ ಪ್ರತಿ ಜೀವಿಯು ತನ್ನದೇ ಆದ ಕಷ್ಟಗಳನ್ನು ಎದುರಿಸುತ್ತಾ ಇರುತ್ತಾನೆ. ನ್ಯೂನ್ಯತೆ ಇಲ್ಲದ ಮನುಷ್ಯರನ್ನ ಕಾಣುವುದೇ ಅಸಾಧ್ಯ ಆದರೆ ಆ ನ್ಯೂನ್ಯತೆಗಳನ್ನ ಮೆಟ್ಟಿನಿದ್ದಾಗ ಮಾತ್ರವೇ…

ಗ್ಯಾಸ್ ಗೀಸರ್ ಸ್ಫೋಟ: ಗಾಯಗೊಂಡಿದ್ದ ವ್ಯಕ್ತಿ ಸಾವು

ದಾವಣಗೆರೆ: ಸ್ನಾನ ಮಾಡಲು ಬಿಸಿನೀರಿಗಾಗಿ ಗ್ಯಾಸ್ ಗೀಸರ್ ಆನ್ ಮಾಡಿದ ವೇಳೆ ಗೀಸರ್ ಸ್ಫೋಟಗೊಂಡ ಪರಿಣಾಮ ಗಾಯಗೊಂಡಿದ್ದ ರಾಘವೇಂದ್ರ(42) ಇಂದು ಮೃತಪಟ್ಟಿದ್ದಾರೆ. ಶನಿವಾರ ಈ ದುರ್ಘಟನೆ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಎಸ್ ಎಸ್ ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ…

ರಾಜ್ಯ ಸರ್ಕಾರಿ ನೌಕರರಿಂದ ಮುಖ್ಯಮಂತ್ರಿಗಳಿಗೆ ಅಭಿನಂದನೆ

ಬೆಂಗಳೂರು ಮಾ.2: ರಾಜ್ಯ ಸರ್ಕಾರಿ ನೌಕರರಿಗೆ ಶೇ 17% ರಷ್ಟು ಮದ್ಯಂತರ ವೇತನ ಹೆಚ್ಚಳ ಮಾಡಿ ಆದೇಶ ಮಾಡಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ರಾಜ್ಯ ಸರ್ಕಾರಿ ನೌಕರರ ಸಂಘದವರು ಸಿಎಂ ಆರ್ ಟಿ ನಗರದ ನಿವಾಸದ ಬಳಿ ಅಭಿನಂದಿಸಿದರು. ಈ ಸಂದರ್ಭದಲ್ಲಿ…

ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡಿಗೆ ಅರ್ಥಪೂರ್ಣ ಹಿರಿಯ ಸಾಹಿತಿ ಎನ್ ಟಿ ಎರ್ರಿಸ್ವಾಮಿ.

ಸಮ್ಮೇಳನಾಧ್ಯಕ್ಷರ ಮೆರವಣಿಗೆಯ ಬಗ್ಗೆ ಅರ್ಥಪೂರ್ಣ ಚರ್ಚೆ ನಡೆಯಿತ್ತಿರುವುದು ಸಂತೋಷ. ಇಂತಹದೊಂದು ಸತ್ಪರಂಪರೆಗೆ ದಾವಣಗೆರೆ ಜಿಲ್ಲೆ ಮಾದರಿಯಾಗುತ್ತಿದೆ. ಇದಕ್ಕೆಲ್ಲಾ ಸ್ಫೂರ್ತಿ ಮತ್ತು ಪ್ರೇರಣೆ ಕುವೆಂಪು ಅವರು. ಧಾರವಾಡದಲ್ಲಿ ನಡೆದ ಸಮ್ಮೇಳನದ ಅಧ್ಯಕ್ಷತೆ ಕುವೆಂಪು ಅವರದು. ಆಗ ಕುವೆಂಪು ಮೆರವಣಿಗೆಗೆ ಒಪ್ಪಿರಲಿಲ್ಲ. ಅದರಂತೆ ೧೯೯೨ರಲ್ಲಿ…

ಶೇ.17 ವೇತನ ಹೆಚ್ಚಳ – ಸರ್ಕಾರಿ ನೌಕರರ ಮುಷ್ಕರ ವಾಪಸ್

ಸರ್ಕಾರದ ಮಧ್ಯಂತರ ಆದೇಶಕ್ಕೆ ಮಣಿದ ಸರ್ಕಾರಿ ನೌಕರರು ಬೆಂಗಳೂರು ಮಾ.01: ರಾಜ್ಯ ಸರ್ಕಾರಿ ನೌಕರರೊಂದಿಗಿನ ಹಲವು ಸುತ್ತಿನ ಮಾತುಕತೆಗಳ ನಂತರ ರಾಜ್ಯ ಸರ್ಕಾರಿ ನೌಕರರ ವೇತನ ಶೇ.17 ರಷ್ಟು ಹೆಚ್ಚಳ ಮಾಡಿ ಮಧ್ಯಂತರ ಆದೇಶ ಹೊರಬಿದ್ದಿರುವ ಬೆನ್ನಲ್ಲಿ ಮುಷ್ಕರವನ್ನು ಷರತ್ತುಬದ್ಧವಾಗಿ ಹಿಂಪಡೆಯಲಾಗಿದೆ…

You missed

error: Content is protected !!