Latest Post

ಜಗಳೂರು ತಾಲ್ಲೂಕಿನ ಹಿರಿಯ ಹೋರಾಟಗಾರ ಗಡಿಮಾಕುಂಟೆ ಬಸವರಾಜಪ್ಪ ಇನ್ನಿಲ್ಲ ಉಸಿರಾಟ ತೊಂದರೆಯಿಂದ ಸಾವು ಮನೆ ಮನೆಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ಅತ್ಯವಶಕ ಸಂವಿಧಾನದ ಉಳಿವಿಗೆ ಹೋರಾಟ ಅನಿವಾರ್ಯ ಕೇರಳದ ಪ್ರವಾಸದಲ್ಲಿದ್ದ ಗುತ್ತಿದುರ್ಗ ಶಾಂತಪ್ಪ ಕರೆ ನೀಡಿದ್ದಾರೆ. ಜನ ವಿರೋಧಿ ಸರ್ಕಾರ ಜನರನ್ನು ಕಿತ್ತು ತಿನ್ನುತ್ತಿದೆ. ಕಾಂಗ್ರೆಸ್ ಸರ್ಕಾರದ ಆಡಳಿತ ಯಂತ್ರ ಸಂಪೂರ್ಣ “ಕುಸಿದಿದೆ” ಆಲೂರು ನಿಂಗರಾಜ್ ತಾಲ್ಲೂಕಿನ ಗುರುಸಿದ್ದಾಪುರ ಗ್ರಾಮದಲ್ಲಿ ಸಿಡಿಲು ಬಡಿದು 20 ಕ್ಕೂ ಹೆಚ್ಚು ಕುರಿಗಳು ಸಾವು ಕುರಿಗಾಹಿ ಸುನಿಲ್ ನಿಗೆ ಕಾಲು ಮುರಿದು ಜಮೀನಿನಲ್ಲಿದ ಬಿಲ್ಡಿಂಗ್ ಸಮೇತ ಸಿಡಿಲಿಗೆ ಬಲಿ ತಾಲ್ಲೂಕಿನ ಮುಚ್ಚುನೂರು ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ‌ ಆಚರಣೆ ಮಾಡಲಾಯಿತು.
ಜಗಳೂರು ತಾಲ್ಲೂಕಿನ ಹಿರಿಯ ಹೋರಾಟಗಾರ ಗಡಿಮಾಕುಂಟೆ ಬಸವರಾಜಪ್ಪ ಇನ್ನಿಲ್ಲ ಉಸಿರಾಟ ತೊಂದರೆಯಿಂದ ಸಾವು ಮನೆ ಮನೆಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ಅತ್ಯವಶಕ ಸಂವಿಧಾನದ ಉಳಿವಿಗೆ ಹೋರಾಟ ಅನಿವಾರ್ಯ ಕೇರಳದ ಪ್ರವಾಸದಲ್ಲಿದ್ದ ಗುತ್ತಿದುರ್ಗ ಶಾಂತಪ್ಪ ಕರೆ ನೀಡಿದ್ದಾರೆ. ಜನ ವಿರೋಧಿ ಸರ್ಕಾರ ಜನರನ್ನು ಕಿತ್ತು ತಿನ್ನುತ್ತಿದೆ. ಕಾಂಗ್ರೆಸ್ ಸರ್ಕಾರದ ಆಡಳಿತ ಯಂತ್ರ ಸಂಪೂರ್ಣ “ಕುಸಿದಿದೆ” ಆಲೂರು ನಿಂಗರಾಜ್ ತಾಲ್ಲೂಕಿನ ಗುರುಸಿದ್ದಾಪುರ ಗ್ರಾಮದಲ್ಲಿ ಸಿಡಿಲು ಬಡಿದು 20 ಕ್ಕೂ ಹೆಚ್ಚು ಕುರಿಗಳು ಸಾವು ಕುರಿಗಾಹಿ ಸುನಿಲ್ ನಿಗೆ ಕಾಲು ಮುರಿದು ಜಮೀನಿನಲ್ಲಿದ ಬಿಲ್ಡಿಂಗ್ ಸಮೇತ ಸಿಡಿಲಿಗೆ ಬಲಿ ತಾಲ್ಲೂಕಿನ ಮುಚ್ಚುನೂರು ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ‌ ಆಚರಣೆ ಮಾಡಲಾಯಿತು.

ಖಚಿತ ಭರವಸೆಗಳೊಂದಿಗೆ ಜನಸಾಮಾನ್ಯರ ಹಿತ ಕಾಪಾಡುವಂತ ಕಾಂಗ್ರೆಸ್ ಅಧಿಕಾರಕ್ಕೆ ತರಲು ಕಾರ್ಯಕರ್ತರು ಶ್ರಮಿಸುವಂತೆ ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಕರೆ‌ ನೀಡಿದರು.

ಖಚಿತ ಭರವಸೆಗಳೊಂದಿಗೆ ಜನಸಾಮಾನ್ಯರ ಹಿತ ಬಯಸುವಂತ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ನಾವೆಲ್ಲರೂ ಶ್ರಮಿಸಬೇಕು ಎಂದು‌ ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಹೇಳಿದರು ತಾಲ್ಲೂಕಿನ ಅಣಬೂರು ‌ದೊಣ್ಣೆಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತಿ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಹಾಗು ಖಚಿತ…

ಖಚಿತ ಭರವಸೆಗಳೊಂದಿಗೆ ಜನಸಾಮಾನ್ಯರ ಹಿತ ಕಾಪಾಡುವಂತ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸುವಂತೆ ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಕರೆ ನೀಡಿದರು.

ಜಗಳೂರು:ತಾಲ್ಲೂಕಿನ ಅಣಬೂರು ‌ದೊಣ್ಣೆಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತಿ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಹಾಗು ಖಚಿತ ಭರವಸೆ ಪ್ರಣಾಳಿಕೆ ಪ್ರಚಾರ ಸಭೆಯಲ್ಲಿ ಶಾಸಕ ಹೆಚ್ ಪಿ ರಾಜೇಶ್ ರವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ…

ಮಾರ್ಚ್ 10 ರಂದು ಮಡ್ರಹಳ್ಳಿ ಚೌಡೇಶ್ವರಿ ರಥೋತ್ಸವ ಭಕ್ತರಿಗೆ ಕುಡಿಯುವ ನೀರು ಸ್ವಚತೆಗೆ ಆಧ್ಯತೆ ನೀಡಿ ತಹಶೀಲ್ದಾರ್ ಜಿ ಸಂತೋಷಕುಮಾರ್ ಅಧಿಕಾರಿಗಳಿಗೆ ಸೂಚನೆ

ಜಗಳೂರು ತಾಲ್ಲೂಕಿನ ಶಕ್ತಿ‌ ದೇವತೆ ಶ್ರೀ‌ ಮಡ್ರಹಳ್ಳಿ ಚೌಡೇಶ್ವರಿ ರಥೋತ್ಸವ ಮಾರ್ಚ್ 10 ರಂದು ಸಕಾಲ ಸಿದ್ದತೆ ತಹಶೀಲ್ದಾರ್ ಜಿ ಸಂತೋಷಕುಮಾರ್. ‌ ತಾಲ್ಲೂಕಿನ ಗುರುಸಿದ್ದಪುರ ಗ್ರಾಮದ ಶ್ರೀ ಚೌಡೇಶ್ವರಿ ಸಮುದಾಯ ಭವನದಲ್ಲಿ ಜಾತ್ರಮಹೋತ್ಸವದ ಅಂಗವಾಗಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ…

ಸಮಾಜ ಕಲ್ಯಾಣ ಇಲಾಖೆಯಲ್ಲಿ ಯೋಗಿ‌ ನಾರಯಣ ಕೈವಾರ ತಾತಯ್ಯ ಜಯಂತಿ ಆಚರಣೆ ಮಾಡಲಾಯಿತು.

ಜಗಳೂರು ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ವರ್ಗ ಹಾಗೂ ಪರಿಶಿಷ್ಟ ಜಾತಿ ಕಲ್ಯಾಣ ಇಲಾಖೆಯಲ್ಲಿ ಶ್ರೀ ಯೋಗಿ ನಾರಾಯಣ ಕೈವಾರ ತಾತಯ್ಯನ ಜಯಂತಿಯನ್ನು ಆಚರಿಸಲಾಯಿತು ಕೈವಾರ ತಾತಯ್ಯನವರ ಆದರ್ಶಗಳು ಈಗಿನ ಸಮಾಜಕ್ಕೆ ಮಾದರಿಯಾಗಿವೆ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ…

ಮಾರ್ಚ್ 8 ರಂದು ತಾಲ್ಲೂಕಿನ ಕೊಡದಗುಡ್ಡದ ಶ್ರೀ ವೀರಭದ್ರೇಶ್ವರ ರಥೋತ್ಸವ ಅದ್ದೂರಿಯಾಗಿ ಜರುಗಲಿದೆ.

ಜಗಳೂರು ತಾಲ್ಲೂಕಿನ ಕೊಡದ ಗುಡ್ಡದ ರಥೋತ್ಸವ ಬುಧವಾರ ದಿ ಮಾರ್ಚ್ 8 ರಂದು 4.30 ಸಮಯಕ್ಕೆ ಜರುಗುವುದು . ಸುಕ್ಷೇತ್ರದ ತೇರು ಬಾಗಿಲು ಆವಾರಣದಲ್ಲಿ ವಿಶಾಲವಾದ ಹೊರಾಂಗಣದಲ್ಲಿ ವಿಶೇಷ ಜಾತ್ರಮಹೋತ್ಸವ ಸಹ ಜರುಗಲಿದ್ದು .ರಾಜ್ಯದ ನಾನಾ ಭಾಗಗಳಿಂದ ಆಪಾರ ಭಕ್ತ ಸಮೂಹ…

ಮಾಡಾಳ್ ಮನೆಯಲ್ಲಿ ಸಿಕ್ಕಿದ್ದು 2.8 ಕೆ.ಜಿ ಚಿನ್ನ, 20 ಕೆ.ಜಿ ಬೆಳ್ಳಿ!

ದಾವಣಗೆರೆ: ಲಂಚ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಚನ್ನೇಶಪುರದ ನಿವಾಸದಲ್ಲಿ ಲೋಕಾಯುಕ್ತ ಸಿಬ್ಬಂದಿ ಶೋಧ ನಡೆಸಿದ ಸಂದರ್ಭ 2.8 ಕೆ.ಜಿ (2,800 ಗ್ರಾಂ) ಚಿನ್ನ, 20 ಕೆ.ಜಿ ಬೆಳ್ಳಿ ದೊರೆತಿದೆ. ಇದೇ ವೇಳೆ ದೊರೆತಿರುವ…

ದಾವಣಗೆರೆ: ನೂತನ ಖಾಸಗಿ ಬಸ್ ನಿಲ್ದಾಣ ಲೋಕರ್ಪಣೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ

ದಾವಣಗೆರೆ ಬಸ್ ನಿಲ್ದಾಣವನ್ನ ವಿಶಿಷ್ಟ ನಿರ್ಮಿಸಲಾಗಿದೆ ದಾವಣಗೆರೆ: ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಪುನರ್ ನಿರ್ಮಿಸಿರುವ ಮಹಾನಗರ ಪಾಲಿಕೆಯ ನೂತನ ಬಸ್ ನಿಲ್ದಾಣದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಉದ್ಘಾಟಿಸಿದರು. ಸ್ಮಾಟ್ ಸಿಟಿ ಯೋಜನೆಯಡಿ ಖಾಸಗಿ ಬಸ್ವನಿಲ್ದಾಣ ಪುನರ್…

ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಿಲಿಂಡರ್ ಬೆಲೆ ಏರಿಕೆ, ಮತ್ತು ಭ್ರಷ್ಟಾಚಾರ ಖಂಡಿಸಿ ಉಗ್ರ ಪ್ರತಿಭಟನೆ ನಡೆಸಲಾಯಿತು.

ಜಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಿಲಿಂಡರ್ ಬೆಲೆ ಏರಿಕೆ, ಮತ್ತು ಭ್ರಷ್ಟಾಚಾರ ಖಂಡಿಸಿ ಉಗ್ರ ಪ್ರತಿಭಟನೆ ನಡೆಸಲಾಯಿತು. ಜಗಳೂರು:ಆಳುವ ಸರ್ಕಾರಗಳ ಜನ ವಿರೋಧಿ ನೀತಿ ಖಂಡಿಸಿ ಮಾಜಿ ಶಾಸಕ ಎಚ್.ಪಿ. ರಾಜೇಶ್ ಪ್ರತಿಭಟನೆ ನೇತ್ರತ್ವ ವಹಿಸಿಕೊಂಡು…

ಬಂಡವಾಳ ಶಾಹಿ ವರ್ಗದವರ ಆಕ್ರಮಣದಿಂದ ಮಡಿವಾಳ ಸಮಾಜದ ಮೂಲ ಕುಲಕಸುಬಿಗೆ ಕುತ್ತು ಬಂದಿದೆ‌ .ಪೋಷಕರು ಮಕ್ಕಳ ಶಿಕ್ಷಣಕ್ಕೆ ಒತ್ತು ಕೋಡಿ ಎಂದು ಚಿತ್ರದುರ್ಗದ ಮಡಿವಾಳ ಮಾಚಿದೇವ ಮಹಾಸಂಸ್ಥಾಮಠದ ಶ್ರೀ ಬಸವಮಾಚಿದೇವ ಸ್ವಾಮೀಜಿ ಕಿವಿ ಮಾತು ಹೇಳಿದರು.

:ಬಂಡವಾಳ ಶಾಹಿ ವರ್ಗದವರ ಆಕ್ರಮಣದಿಂದ ಮಡಿವಾಳ ಸಮಾಜದ ಮೂಲ ಕುಲಕಸುಬಿಗೆ ಕುತ್ತು ಬಂದಿದೆ‌ .ಪೋಷಕರು ಮಕ್ಕಳ ಶಿಕ್ಷಣಕ್ಕೆ ಒತ್ತು ಕೋಡಿ ಎಂದು ಚಿತ್ರದುರ್ಗದ ಮಡಿವಾಳ ಮಾಚಿದೇವ ಮಹಾಸಂಸ್ಥಾಮಠದ ಶ್ರೀ ಬಸವಮಾಚಿದೇವ ಸ್ವಾಮೀಜಿ ಕಿವಿ ಮಾತು ಹೇಳಿದರು. ಪಟ್ಟಣದ ಭರಮಸಮುದ್ರ ಗೇಟ್ ಬಳಿ…

ಜಗಳೂರು ತಾಪಂ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಟಿ ಆರ್ ಮಲ್ಲಾಡದ ಅಧಿಕಾರ ಸ್ವಿಕಾರ. ‌

ಜಗಳೂರು ತಾಪಂ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಟಿ ಆರ್ ಮಲ್ಲಾಡದ ಅಧಿಕಾರ ಸ್ವಿಕಾರ. ‌ ಜಗಳೂರು ತಾಪಂ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಸ್ಥಾನವು ಕಳೆದ ಸುಮಾರು ಒಂದು ವರ್ಷಗಳಿಂದ ಖಾಯಂ ಇಓ ಸ್ಥಾನವು ಖಾಲಿಯಾಗಿತ್ತು. ತಾತ್ಕಾಲಿಕವಾಗಿ ಇಲ್ಲಿನ ಎನ್ ಆರ್ ಇ ಜಿ…

You missed

error: Content is protected !!